ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moonಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಆಕಾಶ ವೀಕ್ಷಕರು ಸೆಪ್ಟೆಂಬರ್ 7 ರಂದು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ರಕ್ತಸಿಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಚಂದ್ರನು ಗಾಢ ಕೆಂಪು-ತಾಮ್ರದ ಬಣ್ಣವನ್ನು ಪಡೆಯುತ್ತಾನೆ. ಇದು ರೇಲೀ ಸ್ಕ್ಯಾಟರಿಂಗ್ ಎಂಬ ಭೌತಿಕ ಪರಿಣಾಮದ ಪರಿಣಾಮವಾಗಿದೆ.… Read more: ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon
- Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳುGarena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ ಗರೆನಾ ಫ್ರೀ ಫೈರ್ ಮ್ಯಾಕ್ಸ್, ಆಟಗಾರರನ್ನು ಆಗಾಗ್ಗೆ ಪಂದ್ಯಾವಳಿಗಳು, ಈವೆಂಟ್ಗಳು ಮತ್ತು ದೈನಂದಿನ ಬಹುಮಾನಗಳೊಂದಿಗೆ ಆಕರ್ಷಿಸುತ್ತದೆ. ಆಟದಲ್ಲಿನ ಉಚಿತ ಉಡುಗೊರೆಗಳನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗವೆಂದರೆ ನಿಯಮಿತವಾಗಿ ಬಿಡುಗಡೆಯಾಗುವ ರಿಡೀಮ್ ಕೋಡ್ಗಳನ್ನು ಬಳಸುವುದು.… Read more: Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು
- Gold rate today – ಇಂದಿನ ಚಿನ್ನದ ದರGold rate today – ಇಂದಿನ ಚಿನ್ನದ ದರ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 900 ರೂ.ಗಳಷ್ಟು ಏರಿಕೆಯಾಗಿ 1,06,970 ರೂ.ಗಳಿಗೆ ತಲುಪಿದ್ದು, ರೂಪಾಯಿ ದೌರ್ಬಲ್ಯ, ದೃಢವಾದ ಜಾಗತಿಕ ಪ್ರವೃತ್ತಿಗಳು ಮತ್ತು ಈ ತಿಂಗಳ ಕೊನೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳ ನಡುವೆಯೂ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.Read… Read more: Gold rate today – ಇಂದಿನ ಚಿನ್ನದ ದರ
- Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳುMaruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು ಇತ್ತೀಚೆಗೆ ನಾವು ಮಾರುತಿಯಿಂದ ‘ವಿಕ್ಟೋರಿಸ್’ ಎಂಬ ಹೊಸ ಕಾಂಪ್ಯಾಕ್ಟ್ ಎಸ್ಯುವಿಯನ್ನು ನೋಡಿದ್ದೇವೆ. ಹೊಸ ಮಾರುತಿ ಎಸ್ಯುವಿಗೆ ಸಂಬಂಧಿಸಿದ ಎಲ್ಲಾ ವಿವರಗಳು, ಅದರ ರೂಪಾಂತರ ಶ್ರೇಣಿ, ಎಂಜಿನ್ ಆಯ್ಕೆಗಳು ಮತ್ತು ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಇದರ ಬುಕಿಂಗ್ಗಳು ಈಗ 11,000 ರೂ.ಗಳಿಗೆ ತೆರೆದಿವೆ ಮತ್ತು… Read more: Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು
- Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ? ಶಿಕ್ಷಕರ ದಿನ 2025: ಈ ದಿನಾಂಕವು ಭಾರತದ ಎರಡನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಪ್ರಖ್ಯಾತ ತತ್ವಜ್ಞಾನಿ, ವಿದ್ವಾಂಸ ಮತ್ತು ರಾಜಕಾರಣಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.… Read more: Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?