ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ: ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು? ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಮತ್ತೆ ಅವಕಾಶ ಸಿಗಬಹುದು ಎಂಬ… Read more: ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?
- Bill gates – ಬಿಲ್ ಗೇಟ್ಸ್ | biographyಬಿಲ್ ಗೇಟ್ಸ್ ಜೀವನಚರಿತ್ರೆ: ಕಂಪ್ಯೂಟರ್ ಕ್ರಾಂತಿಯ ರೂವಾರಿಯಿಂದ ವಿಶ್ವದ ಪ್ರಮುಖ ಸಮಾಜಸೇವಕರವರೆಗೆ ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದ ವ್ಯಕ್ತಿಗಳಲ್ಲಿ ಬಿಲ್ ಗೇಟ್ಸ್ ಪ್ರಮುಖರು. ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸ್ಥಾಪಕರಾಗಿ ಅವರು ವೈಯಕ್ತಿಕ ಕಂಪ್ಯೂಟರ್ಗಳ ಬಳಕೆಯನ್ನು ಸಾಮಾನ್ಯ ಜನರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ತಮ್ಮ ದೂರದೃಷ್ಟಿ, ನವೀನ ಆಲೋಚನೆಗಳು ಮತ್ತು ಉದ್ಯಮಶೀಲತೆಯಿಂದ ವಿಶ್ವದ ಅತ್ಯಂತ ಯಶಸ್ವಿ… Read more: Bill gates – ಬಿಲ್ ಗೇಟ್ಸ್ | biography
- Rajinikanth – ರಜನಿಕಾಂತ್ | biographyರಜನಿಕಾಂತ್ ಜೀವನಚರಿತ್ರೆ: ಸಾಮಾನ್ಯ ವ್ಯಕ್ತಿಯಿಂದ ಭಾರತೀಯ ಸಿನಿರಂಗದ ಸೂಪರ್ಸ್ಟಾರ್ವರೆಗೆ ಅದ್ಭುತ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ನಟರ ಪಟ್ಟಿಯಲ್ಲಿ ರಜನಿಕಾಂತ್ ಅವರ ಹೆಸರು ಅಗ್ರಸ್ಥಾನದಲ್ಲಿದೆ. ತಮ್ಮ ವಿಶಿಷ್ಟ ಅಭಿನಯ, ಸ್ಟೈಲ್, ಸಂಭಾಷಣೆ ಹೇಳುವ ರೀತಿ ಹಾಗೂ ಸರಳ ವ್ಯಕ್ತಿತ್ವದಿಂದ ಅವರು ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಸ್ ಕಂಡಕ್ಟರ್ ಆಗಿ ಕೆಲಸ… Read more: Rajinikanth – ರಜನಿಕಾಂತ್ | biography
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿಡ್ರೈ ಫ್ರೂಟ್ ಬರ್ಫಿ ರೆಸಿಪಿ – ಬಾದಾಮಿ, ಗೋಡಂಬಿಯಿಂದ ತಯಾರಿಸುವ ಆರೋಗ್ಯಕರ ಸಿಹಿ ಸಿಹಿ ತಿನ್ನಬೇಕು ಎನ್ನುವ ಆಸೆ ಬಂದಾಗ ರುಚಿಯ ಜೊತೆಗೆ ಸ್ವಲ್ಪ ಆರೋಗ್ಯಕರ ಆಯ್ಕೆಯನ್ನೂ ಹುಡುಕುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಡ್ರೈ ಫ್ರೂಟ್ ಬರ್ಫಿ ಉತ್ತಮ ಆಯ್ಕೆಯಾಗಬಹುದು. ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್ ಸೇರಿದಂತೆ ವಿವಿಧ ಒಣಹಣ್ಣುಗಳನ್ನು ಬಳಸಿ ತಯಾರಿಸುವ ಈ ಸಿಹಿ… Read more: ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
- ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳುಪ್ರತಿದಿನ ಒಂದೇ ಬ್ರೇಕ್ಫಾಸ್ಟ್ ಬೇಡ: ರವೆಯಿಂದ ಮಾಡಿ ನೋಡಿ ಈ 5 ರುಚಿಕರ ಉಪಾಹಾರಗಳು ಬೆಳಗಿನ ಉಪಾಹಾರ ದಿನದ ಮೊದಲ ಮತ್ತು ಪ್ರಮುಖ ಊಟವಾಗಿದೆ. ಪ್ರತಿದಿನ ಇಡ್ಲಿ, ದೋಸೆ, ಉಪ್ಪಿಟ್ಟು ಅಥವಾ ಒಂದೇ ರೀತಿಯ ತಿಂಡಿಗಳನ್ನು ತಿನ್ನುವುದರಿಂದ ಕೆಲವರಿಗೆ ಬೇಸರವಾಗಬಹುದು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಸಿಗುವ ರವೆಯನ್ನು ಬಳಸಿ ವಿಭಿನ್ನ ರುಚಿಯ ಉಪಾಹಾರಗಳನ್ನು ತಯಾರಿಸಬಹುದು.… Read more: ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳು
Support Us 


