ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- ಆರೋಗ್ಯಕರ ಹಾಗೂ ರುಚಿಕರ ಕ್ಯಾರೆಟ್ ಬರ್ಫಿ ರೆಸಿಪಿ – ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನಆರೋಗ್ಯಕರ ಹಾಗೂ ರುಚಿಕರ ಕ್ಯಾರೆಟ್ ಬರ್ಫಿ ಮಾಡುವ ಸುಲಭ ವಿಧಾನ ಸಿಹಿ ತಿನಿಸು ಎಂದರೆ ಬಹುತೇಕರಿಗೆ ತುಂಬಾ ಇಷ್ಟ. ವಿಶೇಷವಾಗಿ ಹಬ್ಬ-ಹರಿದಿನಗಳಲ್ಲಿ ಮನೆಮಾತಾಗುವ ಬರ್ಫಿ ಪದಾರ್ಥಗಳಲ್ಲಿ ಕ್ಯಾರೆಟ್ ಬರ್ಫಿ ಒಂದು ವಿಶಿಷ್ಟವಾದ ಆಯ್ಕೆ. ಕ್ಯಾರೆಟ್ನ ಪೌಷ್ಟಿಕ ಗುಣಗಳ ಜೊತೆಗೆ ಹಾಲು, ತುಪ್ಪ ಮತ್ತು ಡ್ರೈಫ್ರೂಟ್ಸ್ ಸೇರಿ ತಯಾರಾಗುವ ಈ ಸಿಹಿ ತಿನಿಸು ಆರೋಗ್ಯಕರವಾಗಿಯೂ ರುಚಿಕರವಾಗಿಯೂ ಇರುತ್ತದೆ.… Read more: ಆರೋಗ್ಯಕರ ಹಾಗೂ ರುಚಿಕರ ಕ್ಯಾರೆಟ್ ಬರ್ಫಿ ರೆಸಿಪಿ – ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ
- ಕಪ್ಪು ದ್ರಾಕ್ಷಿಯ ಅದ್ಭುತ ಆರೋಗ್ಯ ಲಾಭಗಳು – ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಕಾರಣಗಳುಕಪ್ಪು ದ್ರಾಕ್ಷಿಯ ಅದ್ಭುತ ಆರೋಗ್ಯ ಲಾಭಗಳು – ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಕಾರಣಗಳು ಕಪ್ಪು ದ್ರಾಕ್ಷಿ: ಸಣ್ಣ ಹಣ್ಣಿನಲ್ಲಿ ದೊಡ್ಡ ಆರೋಗ್ಯ ರಹಸ್ಯ ಕಪ್ಪು ದ್ರಾಕ್ಷಿ (Black Grapes) ರುಚಿಕರವಾದ ಹಣ್ಣಾಗಿದ್ದು, ಆರೋಗ್ಯಕ್ಕೆ ಅಪಾರ ಲಾಭಗಳನ್ನು ನೀಡುತ್ತದೆ. ವಿಟಮಿನ್ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ… Read more: ಕಪ್ಪು ದ್ರಾಕ್ಷಿಯ ಅದ್ಭುತ ಆರೋಗ್ಯ ಲಾಭಗಳು – ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಕಾರಣಗಳು
- ಕರುಕುರಾದ ಮಶ್ರೂಮ್ – ಈರುಳ್ಳಿ ಪಕೋಡಾ ಮಾಡುವ ಸೀಕ್ರೆಟ್ ಟಿಪ್ಸ್ ಮನೆಯಲ್ಲೇ ಹೋಟೆಲ್ ರುಚಿಕರುಕುರಾದ ಮಶ್ರೂಮ್-ಈರುಳ್ಳಿ ಪಕೋಡಾ ಮಾಡುವ ಸುಲಭ ವಿಧಾನ ಮಳೆಗಾಲ ಬಂದಾಗ ಅಥವಾ ಸಂಜೆ ಸಮಯದಲ್ಲಿ ಬಿಸಿ ಬಿಸಿ ಪಕೋಡಾ ತಿನ್ನುವ ಆಸೆ ಎಲ್ಲರಿಗೂ ಬರುತ್ತದೆ. ವಿಶೇಷವಾಗಿ ಮಶ್ರೂಮ್ ಮತ್ತು ಈರುಳ್ಳಿ ಸೇರಿಸಿ ಮಾಡುವ ಪಕೋಡಾ ರುಚಿಗೆ ಮತ್ತಷ್ಟು ಚುರುಕು ನೀಡುತ್ತದೆ. ಹೊರಗೆ ಕರುಕುರಿಯಾಗಿ, ಒಳಗೆ ಮೃದುವಾಗಿರುವ ಈ ಸ್ನ್ಯಾಕ್ ಚಹಾ ಅಥವಾ ಕಾಫಿಯ ಜೊತೆಗೆ ಅದ್ಭುತವಾಗಿ… Read more: ಕರುಕುರಾದ ಮಶ್ರೂಮ್ – ಈರುಳ್ಳಿ ಪಕೋಡಾ ಮಾಡುವ ಸೀಕ್ರೆಟ್ ಟಿಪ್ಸ್ ಮನೆಯಲ್ಲೇ ಹೋಟೆಲ್ ರುಚಿ
- ಮನೆಯಲ್ಲೇ ಹೋಟೆಲ್ ಸ್ಟೈಲ್ ಸೋಯಾಬೀನ್ ಕುರ್ಮಾ ಮಾಡುವ ಸುಲಭ ವಿಧಾನಮನೆಯಲ್ಲೇ ಹೋಟೆಲ್ ಸ್ಟೈಲ್ ಸೋಯಾಬೀನ್ ಕುರ್ಮಾ ಮಾಡುವ ಸುಲಭ ವಿಧಾನ ಹೋಟೆಲ್ಗಳಲ್ಲಿ ಸಿಗುವ ಕುರ್ಮಾಗಳ ರುಚಿ ಎಂದರೆ ಬಹುತೇಕರಿಗೆ ತುಂಬಾ ಇಷ್ಟ. ಅದೇ ಸುವಾಸನೆ ಮತ್ತು ರುಚಿಯನ್ನು ಮನೆಯಲ್ಲೇ ತಯಾರಿಸಲು ಸಾಧ್ಯವೆಂದರೆ ಹೇಗೆ? ಸೋಯಾಬೀನ್ (ಮೀಲ್ ಮೇಕರ್) ಬಳಸಿ ಮಾಡುವ ಕುರ್ಮಾ ಒಂದು ಉತ್ತಮ ಆಯ್ಕೆ. ಇದು ಪ್ರೋಟೀನ್ಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕರವೂ ಆಗಿದೆ. ಸರಿಯಾದ ವಿಧಾನದಲ್ಲಿ… Read more: ಮನೆಯಲ್ಲೇ ಹೋಟೆಲ್ ಸ್ಟೈಲ್ ಸೋಯಾಬೀನ್ ಕುರ್ಮಾ ಮಾಡುವ ಸುಲಭ ವಿಧಾನ
- ಒಡಿಐ ಇತಿಹಾಸದಲ್ಲಿ ರಶೀದ್ ಖಾನ್ ಸಾಧನೆ – 3 ಬಾರಿ 6 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ ಅಫ್ಘಾನ್ ಸ್ಪಿನ್ನರ್ಒಡಿಐ ಇತಿಹಾಸದಲ್ಲಿ ರಶೀದ್ ಖಾನ್ ದಾಖಲೆ: 3 ಬಾರಿ 6 ವಿಕೆಟ್ ಕಿತ್ತು ಸ್ಪಿನ್ ಮಾಸ್ಟರ್ ಸಾಧನೆ ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಮತ್ತೆ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಆದ ಮುದ್ರೆಯನ್ನು ಮೂಡಿಸಿದ್ದಾರೆ. ಒಡಿಐ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಎಂದೇ ಪರಿಗಣಿಸಲ್ಪಡುವ 6 ವಿಕೆಟ್ಗಳ ಪ್ರದರ್ಶನವನ್ನು ಅವರು ಮೂರನೇ ಬಾರಿ ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.… Read more: ಒಡಿಐ ಇತಿಹಾಸದಲ್ಲಿ ರಶೀದ್ ಖಾನ್ ಸಾಧನೆ – 3 ಬಾರಿ 6 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ ಅಫ್ಘಾನ್ ಸ್ಪಿನ್ನರ್
Support Us 


