ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? 1,500 ವರ್ಷಗಳ ಹಿಂದಿನ ಅದ್ಭುತ ಶಿಲಾ ವಾಸ್ತುಶಿಲ್ಪದ ಕಥೆ ಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪ್ರಾಚೀನ ಕಾಲದಲ್ಲಿ ವಾತಾಪಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಕೊರೆದು ನಿರ್ಮಿಸಿರುವ ಬಾದಾಮಿ ಗುಹಾ ದೇವಾಲಯಗಳು ಕರ್ನಾಟಕದ ಪ್ರಾಚೀನ ವಾಸ್ತುಶಿಲ್ಪದ ಪ್ರಮುಖ ಸ್ಮಾರಕಗಳಾಗಿವೆ. ಸುಮಾರು 6ನೇ… Read more: The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸ
- Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದುಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿತೇ? ಇದರ ಹಿಂದಿದೆ ಕುತೂಹಲಕಾರಿ ಇತಿಹಾಸ ಬೆಂಗಳೂರು… ಇಂದು ಭಾರತದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿರುವ ಈ ನಗರಕ್ಕೆ ಇಷ್ಟು ವಿಶಿಷ್ಟವಾದ ಹೆಸರು ಹೇಗೆ ಬಂತು ಎಂಬ ಪ್ರಶ್ನೆ ಹಲವರಲ್ಲಿದೆ. ‘ಬೆಂಗಳೂರು’ ಎಂಬ ಹೆಸರು ‘ಬೆಂದಕಾಳೂರು’ ಎಂಬ ಪದದಿಂದ ರೂಪುಗೊಂಡಿತೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಒಂದು ಜನಪ್ರಿಯ ದಂತಕಥೆ ಹಾಗೂ… Read more: Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದು
- Tulu Gets a New Identity in Karnataka – ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ: ಸಚಿವ ಸಂಪುಟದ ಮಹತ್ವದ ತೀರ್ಮಾನ ಮಂಗಳೂರು, ಸೆಪ್ಟೆಂಬರ್ 18: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಕರಾವಳಿ ಭಾಗದ ಹಲವು ವರ್ಷಗಳ ಬೇಡಿಕೆಗೆ ಮಹತ್ವದ ಬೆಳವಣಿಗೆ ನಡೆದಿದೆ. ಮಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ/ಆಡಳಿತ… Read more: Tulu Gets a New Identity in Karnataka – ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ
- Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿಸಿದ್ಧಿದಾತ್ರಿ ದೇವಿ: ನವರಾತ್ರಿಯ ಒಂಬತ್ತನೇ ದಿನ ಆರಾಧಿಸುವ ನವದುರ್ಗೆಯ ಅಂತಿಮ ರೂಪ ಸಿದ್ಧಿದಾತ್ರಿ ದೇವಿ ಯಾರು? ನವರಾತ್ರಿ ಹಬ್ಬದ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯ ಒಂಬತ್ತನೇ ಹಾಗೂ ಅಂತಿಮ ರೂಪವಾಗಿರುವ ಈ ದೇವಿಯು ಸಿದ್ಧಿ, ಜ್ಞಾನ, ಆಧ್ಯಾತ್ಮಿಕ ಶಕ್ತಿ, ಶಾಂತಿ ಮತ್ತು ಪೂರ್ಣತೆಯ ಪ್ರತೀಕ ಎಂದು ಭಕ್ತರು ನಂಬುತ್ತಾರೆ. ‘ಸಿದ್ಧಿ’ ಎಂದರೆ ಸಾಧನೆ… Read more: Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
- Story of Mahagauri Devi – ನವರಾತ್ರಿಯ ಎಂಟನೇ ದೇವಿಮಹಾಗೌರಿ ದೇವಿ: ನವರಾತ್ರಿಯ ಎಂಟನೇ ದೇವಿ ಮಹಾಗೌರಿ ದೇವಿ ಯಾರು? ನವರಾತ್ರಿಯ ಎಂಟನೇ ದಿನ ಆರಾಧಿಸಲಾಗುವ ನವದುರ್ಗೆಯ ಎಂಟನೇ ರೂಪವೇ ಮಹಾಗೌರಿ ದೇವಿ. ‘ಮಹಾ’ ಎಂದರೆ ಅತ್ಯಂತ ಶ್ರೇಷ್ಠ ಮತ್ತು ‘ಗೌರಿ’ ಎಂದರೆ ಪ್ರಕಾಶಮಾನವಾದ, ಶುಭ್ರವಾದ ಎಂಬ ಅರ್ಥವನ್ನು ನೀಡುತ್ತದೆ. ಪಾವಿತ್ರ್ಯ, ಶಾಂತಿ, ಕರುಣೆ ಮತ್ತು ಸೌಭಾಗ್ಯದ ಪ್ರತೀಕವಾಗಿ ಮಹಾಗೌರಿ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಮಹಾಗೌರಿ… Read more: Story of Mahagauri Devi – ನವರಾತ್ರಿಯ ಎಂಟನೇ ದೇವಿ
Support Us 


