ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- Tribhuvana Janani Jaganmohini song lyrics – ತ್ರಿಭುವನ ಜನನಿ ಜಗನ್ಮೋಹಿನೀTribhuvana Janani Jaganmohini song lyrics – ತ್ರಿಭುವನ ಜನನಿ ಜಗನ್ಮೋಹಿನೀ ತ್ರಿಭುವನ ಜನನಿ ಜಗನ್ಮೋಹಿನೀ….. ತ್ರಿಭುವನ ಜನನಿ ಜಗನ್ಮೋಹಿನೀ ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ ತ್ರಿಭುವನ ಜನನಿ ಜಗನ್ಮೋಹಿನೀ.. ಕರುಣಾಕರಿ ಶಂಕರೀ…. ಆಆಆ…ಆಆ….ಆಅ…ಆಆಆ ಕರುಣಾಕರಿ ಶಂಕರೀ….ದೇ..ವಿ ಪಾರ್ವತಿ ಪರಮೇಶ್ವರೀ..ದಯಾಕರಿ ಕರುಣಾಕರಿ ಶಂಕರೀ….ದೇ..ವಿ ಪಾರ್ವತಿ ಪರಮೇಶ್ವರೀ..ದಯಾಕರಿ ತ್ರಿಭುವನ ಜನನಿ ಜಗನ್ಮೋಹಿನೀ… Read more: Tribhuvana Janani Jaganmohini song lyrics – ತ್ರಿಭುವನ ಜನನಿ ಜಗನ್ಮೋಹಿನೀ
- Sri Chamundeshwari Ashtottara Shatanamavali Lyrics – ಚಾಮುಂಡೇಶ್ವರಿSri Chamundeshwari Ashtottara Shatanamavali Lyrics – ಚಾಮುಂಡೇಶ್ವರಿ ಓಂ ಶ್ರೀಚಾಮುಂಡಾಯೈ ನಮಃ | ಓಂ ಮಾಹಾಮಾಯಾಯೈ ನಮಃ | ಓಂ ಶ್ರೀಮತ್ಸಿಂಹಾಸನೇಶ್ವರ್ಯೈ ನಮಃ | ಓಂ ಶ್ರೀವಿದ್ಯಾವೇದ್ಯಮಹಿಮಾಯೈ ನಮಃ | ಓಂ ಶ್ರೀಚಕ್ರಪುರವಾಸಿನ್ಯೈ ನಮಃ | ಓಂ ಶ್ರೀಕಂಠದಯಿತಾಯೈ ನಮಃ | ಓಂ ಗೌರ್ಯೈ ನಮಃ | ಓಂ ಗಿರಿಜಾಯೈ ನಮಃ | ಓಂ… Read more: Sri Chamundeshwari Ashtottara Shatanamavali Lyrics – ಚಾಮುಂಡೇಶ್ವರಿ
- Want Strength? Try These Foods – ಬಲದ ಗುಟ್ಟು ನಿಮ್ಮ ಅಡುಗೆಮನೆಯಲ್ಲೇಬಲದ ಗುಟ್ಟು ನಿಮ್ಮ ಅಡುಗೆಮನೆಯಲ್ಲೇ! ದೇಹಕ್ಕೆ ಶಕ್ತಿ ಮತ್ತು ಆರೋಗ್ಯ ಬೇಕೆಂದರೆ ದುಬಾರಿ ಆಹಾರಗಳನ್ನೇ ಅವಲಂಬಿಸಬೇಕಿಲ್ಲ. ನಮ್ಮ ಅಡುಗೆಮನೆಯಲ್ಲೇ ಇರುವ ರಾಗಿ, ಜೋಳ, ಮೊಟ್ಟೆ, ಬೇಳೆಕಾಳು, ಹಣ್ಣು, ತರಕಾರಿ, ಬೀಜಗಳು ಮತ್ತು ಹಾಲಿನ ಉತ್ಪನ್ನಗಳು ಹಲವು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. Read this – Food Recipe ; ಬೆಳ್ಳುಳ್ಳಿ ಕೆಂಪು ಚಟ್ನಿ ದೋಸೆಗೆ ಸೂಪರ್… Read more: Want Strength? Try These Foods – ಬಲದ ಗುಟ್ಟು ನಿಮ್ಮ ಅಡುಗೆಮನೆಯಲ್ಲೇ
- Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆನವದುರ್ಗೆಯರ 9 ಅವತಾರಗಳ ಕಥೆ: ಶಕ್ತಿಯ ಒಂಬತ್ತು ರೂಪಗಳ ಮಹತ್ವ ನವದುರ್ಗೆ ಎಂದರೇನು? ನವರಾತ್ರಿ ಹಬ್ಬದ ಸಂದರ್ಭದಲ್ಲಿ ದುರ್ಗಾದೇವಿಯನ್ನು ಒಂಬತ್ತು ವಿಭಿನ್ನ ರೂಪಗಳಲ್ಲಿ ಆರಾಧಿಸುವ ಸಂಪ್ರದಾಯವನ್ನು ನವದುರ್ಗೆಯರ ಆರಾಧನೆ ಎಂದು ಕರೆಯಲಾಗುತ್ತದೆ. ದುಷ್ಟಶಕ್ತಿಯ ವಿರುದ್ಧ ಧರ್ಮದ ವಿಜಯವನ್ನು ಪ್ರತಿನಿಧಿಸುವ ಈ ಒಂಬತ್ತು ರೂಪಗಳು ಶಕ್ತಿ, ಜ್ಞಾನ, ಧೈರ್ಯ, ಕರುಣೆ ಮತ್ತು ವಿಜಯದ ವಿಭಿನ್ನ ಸಂಕೇತಗಳಾಗಿ ಪರಿಗಣಿಸಲ್ಪಡುತ್ತವೆ.… Read more: Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆ
- Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆಹಂಪಿ – ವಿಜಯನಗರ ಸಾಮ್ರಾಜ್ಯದ ವೈಭವ ತುಂಗಭದ್ರಾ ನದಿಯ ತೀರದಲ್ಲಿ ಹರಡಿಕೊಂಡಿರುವ ಬಂಡೆಗಳ ಬೆಟ್ಟಗಳು, ಭವ್ಯ ದೇವಾಲಯಗಳು, ಅರಮನೆಗಳ ಅವಶೇಷಗಳು ಮತ್ತು ಶಿಲ್ಪಕಲೆಯ ಅದ್ಭುತ ಲೋಕ—ಇವೆಲ್ಲವೂ ಸೇರಿ ರೂಪುಗೊಂಡಿರುವ ಐತಿಹಾಸಿಕ ತಾಣವೇ ಹಂಪಿ. ಇಂದು ಅವಶೇಷಗಳ ನಗರವಾಗಿ ಕಾಣುವ ಹಂಪಿ, ಒಂದು ಕಾಲದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಸಾಮ್ರಾಜ್ಯಗಳಲ್ಲಿ ಒಂದಾದ ವಿಜಯನಗರ… Read more: Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆ
Support Us 


