ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣಬೆಕ್ಕಿನ ಕಣ್ಣು ರಾಜೇಂದ್ರ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ ಬೆಂಗಳೂರು ನಗರವು ತಂತ್ರಜ್ಞಾನ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದರೂ, ಅದರ ಇತಿಹಾಸದಲ್ಲಿ ಅಂಡರ್ವರ್ಡ್ ಜಗತ್ತಿಗೂ ವಿಶಿಷ್ಟ ಸ್ಥಾನವಿದೆ. ಹಲವು ದಶಕಗಳ ಹಿಂದೆ ನಗರದ ವಿವಿಧ ಭಾಗಗಳಲ್ಲಿ ಪ್ರಭಾವ ಬೀರಿದ ಕೆಲವು ವ್ಯಕ್ತಿಗಳು ಸಾರ್ವಜನಿಕ ಚರ್ಚೆಯ ವಿಷಯವಾಗಿದ್ದರು. ಅಂತಹ ಹೆಸರುಗಳಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಕೂಡ ಒಬ್ಬರು.… Read more: ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ
- Thigalarapete Gopi: The Notorious Bengaluru Rowdy Who Built Power Through FearThigalarapete Gopi: The Rise of a Fearsome Figure in Bengaluru’s Underworld The history of Bengaluru is not only about technology, growth, and innovation. Hidden beneath the city’s rapid development lies a darker chapter marked by gang rivalries, street power, and… Read more: Thigalarapete Gopi: The Notorious Bengaluru Rowdy Who Built Power Through Fear
- ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆತಿಗಳರಪೇಟೆ ಗೋಪಿ: ಭಯದ ಸಾಮ್ರಾಜ್ಯ ಕಟ್ಟಿದ ಬೆಂಗಳೂರಿನ ಕುಖ್ಯಾತ ರೌಡಿಯ ನಿಜ ಕಥೆ 1970ರ ದಶಕದಲ್ಲಿ ಬೆಂಗಳೂರಿನ ಭೂಗತ ಲೋಕವು ವೇಗವಾಗಿ ರೂಪುಗೊಳ್ಳುತ್ತಿದ್ದ ಸಮಯ. ನಗರವು ಅಭಿವೃದ್ಧಿಯತ್ತ ಸಾಗುತ್ತಿದ್ದರೂ, ಅದರ ಮತ್ತೊಂದು ಮುಖದಲ್ಲಿ ರೌಡಿಸಂ, ಗ್ಯಾಂಗ್ವಾರ್ಗಳು ಮತ್ತು ಭಯದ ರಾಜಕಾರಣ ಬೆಳೆದಿತ್ತು. ಇದೇ ಕಾಲಘಟ್ಟದಲ್ಲಿ ತಿಗಳರಪೇಟೆ ಗೋಪಿ ಎಂಬ ಹೆಸರು ಅಪರಾಧ ಜಗತ್ತಿನಲ್ಲಿ ಪ್ರಭಾವ ಸಾಧಿಸಿತು.… Read more: ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆ
- Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆಸೀರೀಸ್ 3: ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ ಭಾರತದ ತುದಿಯಲ್ಲಿ ಆರಂಭವಾದ ಕನಸು ನಾವು ಜೀವನದಲ್ಲಿ ಅನೇಕ ಪ್ರವಾಸಗಳನ್ನು ಮಾಡಿರುತ್ತೇವೆ. ಕೆಲವೊಮ್ಮೆ ಸ್ನೇಹಿತರ ಜೊತೆ, ಕೆಲವೊಮ್ಮೆ ಕುಟುಂಬದ ಜೊತೆ, ಮತ್ತೆ ಕೆಲವೊಮ್ಮೆ ಕೆಲಸದ ಕಾರಣದಿಂದ. ಆದರೆ ಕೆಲವು ಪ್ರಯಾಣಗಳು ಮಾತ್ರ ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಉದ್ದೇಶದಿಂದ ಆರಂಭವಾಗುತ್ತವೆ. ನನ್ನ… Read more: Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ
- Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣಕೊರಂಗು ಕೃಷ್ಣ: ಜಯರಾಜ್ ಸಾಮ್ರಾಜ್ಯದ ನಿಷ್ಠಾವಂತ ಯೋಧನ ಕಥೆ ಬೆಂಗಳೂರು ಇಂದು ಐಟಿ ನಗರವಾಗಿ ವಿಶ್ವದ ಗಮನ ಸೆಳೆದಿದ್ದರೂ, 1970 ಮತ್ತು 1980ರ ದಶಕಗಳಲ್ಲಿ ನಗರವು ಅಂಡರ್ವರ್ಡ್ ಚಟುವಟಿಕೆಗಳಿಂದಲೂ ಸಾಕಷ್ಟು ಸುದ್ದಿಯಲ್ಲಿತ್ತು. ಆ ಕಾಲಘಟ್ಟದಲ್ಲಿ ಕೊತ್ವಾಲ್ ರಾಮಚಂದ್ರ, ಎಂ.ಪಿ. ಜಯರಾಜ್, ಮುತ್ತಪ್ಪ ರೈ ಮೊದಲಾದ ಹೆಸರುಗಳು ಹೆಚ್ಚು ಪ್ರಸಿದ್ಧಿಯಾಗಿದ್ದರೆ, ಕೆಲವು ವ್ಯಕ್ತಿಗಳು ಹಿನ್ನೆಲೆಯಲ್ಲೇ ಉಳಿದಿದ್ದರು. ಅಂತಹವರಲ್ಲಿ… Read more: Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣ
Support Us 


