ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!Spread the love ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ! ನುಗ್ಗೆಕಾಯಿ (Drumstick) ತಿನ್ನುವುದರಿಂದ ಗಂಡಸರಿಗೆ ಹಲವಾರು ಆರೋಗ್ಯ ಲಾಭಗಳಿವೆ. ಅದರಲ್ಲೂ, ಇದು ಶಾರೀರಿಕ ಮತ್ತು ಕಾಮಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ. ನುಗ್ಗೆಕಾಯಿ ಸೇವನೆಯಿಂದ ಗಂಡಸರಿಗೆ ಬೀರುವ ಪ್ರಮುಖ ಪ್ರಯೋಜನಗಳು ಹೀಗಿವೆ: 1. ಪುರುಷ ಶಕ್ತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ: ನುಗ್ಗೆಕಾಯಿ ಟೆಸ್ಟೋಸ್ಟೆರೋನ್ ಹಾರ್ಮೋನ್… Read more: ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!
- ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?Spread the love ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ? ಶ್ಲೋಕ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ || ಕರಾಗ್ರೇ ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ವಸತೇ ಲಕ್ಷ್ಮೀ: ಲಕ್ಷ್ಮಿಯು ನೆಲೆಸಿದ್ದಾಳೆ ಕರಮಧ್ಯೇ: ಕೈಯ ಮಧ್ಯೆ ಸರಸ್ವತೀ : ವಿದ್ಯಾದೇವತೆ… Read more: ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?
- Uses of water in Kannada 10 uses of waterSpread the love ನೀರಿನ ಮಹತ್ವವನ್ನು ನೀರಿನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಇದು ಮಾನವ ದೇಹಕ್ಕೆ ಅನಿವಾರ್ಯವಾದ ಅಂಶ. ನೀರಿನ ಉಪಯೋಗಗಳು ಹೀಗಿವೆ: 1. ಶರೀರದ ಹೈಡ್ರೇಶನ್ (Hydration) ನೀರು ದೇಹವನ್ನು ತೇವವಾಗಿರಿಸಿ, ಉಜ್ಜಿವನಯುತವಾಗಿ ಇರಿಸುತ್ತದೆ. 2. ಜೀರ್ಣಕ್ರಿಯೆಗೆ ಸಹಾಯ (Digestion Support) ನೀರು ಆಹಾರ ಜೀರ್ಣವಾಗಲು ಸಹಕಾರಿಯಾಗಿ, ಅಜೀರ್ಣ ಮತ್ತು ಮಲಬದ್ಧತೆಯನ್ನು… Read more: Uses of water in Kannada 10 uses of water
- Important points of health in kannadaSpread the love ಆರೋಗ್ಯ (Aarogya) – Health ಆರೋಗ್ಯ ಎಂದರೆ ಕೇವಲ ರೋಗರಹಿತ ಸ್ಥಿತಿಯನ್ನಷ್ಟೇ ಸೂಚಿಸುವುದಲ್ಲ, ಅದು ದೈಹಿಕ (Physical), ಮಾನಸಿಕ (Mental) ಮತ್ತು ಸಾಮಾಜಿಕ (Social) ಕ್ಷೇಮವನ್ನು ಒಳಗೊಂಡಿರುತ್ತದೆ. ಸಂಪೂರ್ಣ ಆರೋಗ್ಯವು ಒಬ್ಬ ವ್ಯಕ್ತಿಯ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ ಮತ್ತು ಅವನ ದಿನನಿತ್ಯದ ಕ್ರಿಯಾಕಲಾಪಗಳಲ್ಲಿ ಸದೃಢತೆಯನ್ನು ನೀಡುತ್ತದೆ. ಆರೋಗ್ಯದ ಪ್ರಮುಖ ಅಂಶಗಳು: ದೈಹಿಕ… Read more: Important points of health in kannada
- Ayurveda – Ayurveda in kannadaSpread the love ಆಯುರ್ವೇದ (Ayurveda) – Ayurveda ಆಯುರ್ವೇದ (Ayurveda) ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಇದು ಸುಮಾರು 5000 ವರ್ಷಗಳ ಇತಿಹಾಸ ಹೊಂದಿದೆ. ಸಂಸ್ಕೃತದಲ್ಲಿ “ಆಯುರ್ವೇದ” ಎಂಬ ಪದ “ಆಯುಃ” (ಆಯುಷ್ಯ, ಜೀವನ) ಮತ್ತು “ವೇದ” (ಜ್ಞಾನ, ವಿಜ್ಞಾನ) ಎಂಬ ಎರಡು ಪದಗಳಿಂದ ಆಗಿರುತ್ತದೆ, ಇದನ್ನು “ಜೀವನದ ವಿಜ್ಞಾನ” ಎಂದರ್ಥ ಮಾಡಬಹುದು. ಆಯುರ್ವೇದದ… Read more: Ayurveda – Ayurveda in kannada