ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moonಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಆಕಾಶ ವೀಕ್ಷಕರು ಸೆಪ್ಟೆಂಬರ್ 7 ರಂದು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ರಕ್ತಸಿಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಚಂದ್ರನು ಗಾಢ ಕೆಂಪು-ತಾಮ್ರದ ಬಣ್ಣವನ್ನು ಪಡೆಯುತ್ತಾನೆ. ಇದು ರೇಲೀ ಸ್ಕ್ಯಾಟರಿಂಗ್ ಎಂಬ ಭೌತಿಕ ಪರಿಣಾಮದ ಪರಿಣಾಮವಾಗಿದೆ.… Read more: ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon
- Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳುGarena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ ಗರೆನಾ ಫ್ರೀ ಫೈರ್ ಮ್ಯಾಕ್ಸ್, ಆಟಗಾರರನ್ನು ಆಗಾಗ್ಗೆ ಪಂದ್ಯಾವಳಿಗಳು, ಈವೆಂಟ್ಗಳು ಮತ್ತು ದೈನಂದಿನ ಬಹುಮಾನಗಳೊಂದಿಗೆ ಆಕರ್ಷಿಸುತ್ತದೆ. ಆಟದಲ್ಲಿನ ಉಚಿತ ಉಡುಗೊರೆಗಳನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗವೆಂದರೆ ನಿಯಮಿತವಾಗಿ ಬಿಡುಗಡೆಯಾಗುವ ರಿಡೀಮ್ ಕೋಡ್ಗಳನ್ನು ಬಳಸುವುದು.… Read more: Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು
- Gold rate today – ಇಂದಿನ ಚಿನ್ನದ ದರGold rate today – ಇಂದಿನ ಚಿನ್ನದ ದರ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 900 ರೂ.ಗಳಷ್ಟು ಏರಿಕೆಯಾಗಿ 1,06,970 ರೂ.ಗಳಿಗೆ ತಲುಪಿದ್ದು, ರೂಪಾಯಿ ದೌರ್ಬಲ್ಯ, ದೃಢವಾದ ಜಾಗತಿಕ ಪ್ರವೃತ್ತಿಗಳು ಮತ್ತು ಈ ತಿಂಗಳ ಕೊನೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳ ನಡುವೆಯೂ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.Read… Read more: Gold rate today – ಇಂದಿನ ಚಿನ್ನದ ದರ
- Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳುMaruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು ಇತ್ತೀಚೆಗೆ ನಾವು ಮಾರುತಿಯಿಂದ ‘ವಿಕ್ಟೋರಿಸ್’ ಎಂಬ ಹೊಸ ಕಾಂಪ್ಯಾಕ್ಟ್ ಎಸ್ಯುವಿಯನ್ನು ನೋಡಿದ್ದೇವೆ. ಹೊಸ ಮಾರುತಿ ಎಸ್ಯುವಿಗೆ ಸಂಬಂಧಿಸಿದ ಎಲ್ಲಾ ವಿವರಗಳು, ಅದರ ರೂಪಾಂತರ ಶ್ರೇಣಿ, ಎಂಜಿನ್ ಆಯ್ಕೆಗಳು ಮತ್ತು ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಇದರ ಬುಕಿಂಗ್ಗಳು ಈಗ 11,000 ರೂ.ಗಳಿಗೆ ತೆರೆದಿವೆ ಮತ್ತು… Read more: Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು
- Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ? ಶಿಕ್ಷಕರ ದಿನ 2025: ಈ ದಿನಾಂಕವು ಭಾರತದ ಎರಡನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಪ್ರಖ್ಯಾತ ತತ್ವಜ್ಞಾನಿ, ವಿದ್ವಾಂಸ ಮತ್ತು ರಾಜಕಾರಣಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.… Read more: Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?