ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- |Dhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ |Kannada FolksDhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ ಧುರಂಧರ್ 2 ಚಿತ್ರ ವಿಮರ್ಶೆ: ‘ಧುರಂಧರ್ 2’ ಸಿನಿಮಾ ವಿಶ್ವಾದ್ಯಂತ ಇಂದು (ಮಾರ್ಚ್ 28) ಪ್ರೀಮಿಯರ್ ಆಗಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಒಂದು ದಿನ ಮೊದಲೇ ಎಲ್ಲ ಕಡೆಗಳಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ ಸಿಕ್ಕಿದೆ. ಮೊದಲಾರ್ಧದಲ್ಲಿ… Read more: |Dhurandhar 2 Power Start-ಧುರಂಧರ್ 2 ಮೊದಲಾರ್ಧ ವಿಮರ್ಶೆ |Kannada Folks
- US Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ |Kannada FolksUS Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ US offers 2,600 USD, free travel etc for illegal immigrants to leave the country: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರನ್ನು ಬಲವಂತವಾಗಿ ಡೀಪೋರ್ಟ್ ಮಾಡುವ ಮುನ್ನ ಅವರಿಗೆ ಸರ್ಕಾರ ಹೊಸ ಆಫರ್ ಕೊಟ್ಟಿದೆ. ತಾವಾಗಿಯೇ ದೇಶ ಬಿಟ್ಟು ಹೋಗಲು ನಿರ್ಧರಿಸಿದರೆ… Read more: US Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ |Kannada Folks
- Meti Family Gets Ticket-ಬಾಗಲಕೋಟೆ ಟಿಕೆಟ್ ಫೈನಲ್ |Kannada FolksMeti Family Gets Ticket-ಬಾಗಲಕೋಟೆ ಟಿಕೆಟ್ ಫೈನಲ್ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗು ತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ‘ಕುಟುಂಬ ರಾಜಕಾರಣ’ದ ಬಿಸಿ ತಟ್ಟಿದೆ. ಮಾಜಿ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ ಟಿಕೆಟ್ಗಾಗಿ ಭಿನ್ನಮತ ಸ್ಪೋಟ ಗೊಂಡಿದ್ದು, ಕಿರಿಯ ಪುತ್ರಿ ಮಹಾದೇವಿ ಮೇಟಿ ಬಂಡಾಯ ಬಾವುಟ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವತಃ… Read more: Meti Family Gets Ticket-ಬಾಗಲಕೋಟೆ ಟಿಕೆಟ್ ಫೈನಲ್ |Kannada Folks
- Horoscope Today 18 March-ದಿನಭವಿಷ್ಯHoroscope Today 18 March-ದಿನಭವಿಷ್ಯ Daily Horoscope Mach 18: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶೀ / ಚತುರ್ದಶೀ ತಿಥಿಯ ಬುಧವಾರ ವಿಶ್ವಾಸ, ಆತಂಕ, ಹೂಡಿಕೆ, ಅನಾರೋಗ್ಯದ ಭೀತಿ, ಪ್ರಾಮಾಣಿಕ ಪ್ರಯತ್ನ, ನಿರ್ದೋಷತ್ವ ಸಾಬೀತು ಇದೆಲ್ಲ ಇಂದಿನ ಭವಿಷ್ಯ. ಮೇಷ ರಾಶಿ: ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು… Read more: Horoscope Today 18 March-ದಿನಭವಿಷ್ಯ
- Ravana – Episode – 20: ರಾವಣನ ನೆರಳಿನಲ್ಲಿ ಕಳೆದುಹೋದ ಮಹಿತಿಯ ಪ್ರೀತಿ (ಆವೃತ್ತಿ-10)Ravana – ರಾವಣನ ನೆರಳಿನಲ್ಲಿ ಕಳೆದುಹೋದ ಮಹಿತಿಯ ಪ್ರೀತಿ (ಆವೃತ್ತಿ-10) ಹೃದಯವೇದನೆಗಳು ಮತ್ತು ಹೃದಯಭಂಗಗಳು ಇದರಿಂದಲೇ ಹೃದಯಭಂಗದ ದಿನಗಳು ಆರಂಭವಾದವು. ಪ್ರತಿದಿನ ರಾವಣ ಸೀತೆಯನ್ನು ಭೇಟಿ ಮಾಡಲು ಬರುತ್ತಿದ್ದ. ಅವಳನ್ನು ಕಾತರದಿಂದ ನೋಡುತ್ತಾ ತನ್ನ ಪ್ರೀತಿಯನ್ನು ಸ್ವೀಕರಿಸಲು ಮನವಿ ಮಾಡುತ್ತಿದ್ದ. ಪ್ರತಿದಿನ ಮಹಿತಿ ಇದನ್ನು ಹತ್ತಿರದಿಂದ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದಳು! ತನ್ನ ರಾಜನು ಸೀತೆಯನ್ನು ಕೇಳಿಕೊಂಡು,… Read more: Ravana – Episode – 20: ರಾವಣನ ನೆರಳಿನಲ್ಲಿ ಕಳೆದುಹೋದ ಮಹಿತಿಯ ಪ್ರೀತಿ (ಆವೃತ್ತಿ-10)
Support Us 


