ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- A Journey That Became a Lifetime Memory – ಮಂತ್ರಾಲಯದ ಆ ಒಂದು ಪ್ರವಾಸದಲ್ಲಿ ಜೀವಂತವಾಗಿರುವ ಶ್ರೀಧರ್ ನೆನಪುಸ್ನೇಹ ಎಂದಿಗೂ ಸಾಯುವುದಿಲ್ಲ: ಮಂತ್ರಾಲಯದ ಆ ಒಂದು ಪ್ರವಾಸದಲ್ಲಿ ಜೀವಂತವಾಗಿರುವ ಶ್ರೀಧರ್ ನೆನಪು ಜೀವನದಲ್ಲಿ ಕೆಲವು ಪ್ರವಾಸಗಳು ಸ್ಥಳಗಳನ್ನು ನೋಡಲು ಮಾತ್ರ ಆಗುವುದಿಲ್ಲ. ಅವು ನಮ್ಮ ಜೀವನದ ಅತ್ಯಮೂಲ್ಯ ನೆನಪುಗಳಾಗಿ ಉಳಿದುಬಿಡುತ್ತವೆ. ಕಾಲ ಬದಲಾಗುತ್ತದೆ, ಜನ ಬದಲಾಗುತ್ತಾರೆ, ಪರಿಸ್ಥಿತಿಗಳು ಬದಲಾಗುತ್ತವೆ. ಆದರೆ ಕೆಲವು ನೆನಪುಗಳು ಮಾತ್ರ ಎಂದಿಗೂ ಹಳೆಯದಾಗುವುದಿಲ್ಲ. ಇದು ಅಂತಹ ಒಂದು ನೆನಪು. ನಾವು… Read more: A Journey That Became a Lifetime Memory – ಮಂತ್ರಾಲಯದ ಆ ಒಂದು ಪ್ರವಾಸದಲ್ಲಿ ಜೀವಂತವಾಗಿರುವ ಶ್ರೀಧರ್ ನೆನಪು
- Coffee Side Effects – ಕಾಫಿ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಅಪಾಯಕಾರಿಯಾ? ವೈದ್ಯರು ಹೇಳುವ ನಿಜಾಂಶಗಳುಕಾಫಿ ಎಷ್ಟು ಅಪಾಯಕಾರಿ ಗೊತ್ತ? ಪ್ರತಿದಿನ ಕಾಫಿ ಕುಡಿಯುವ ಮೊದಲು ಈ ಸತ್ಯಗಳನ್ನು ತಿಳಿದುಕೊಳ್ಳಿ ಪರಿಚಯ ಬೆಳಗಿನ ದಿನಚರಿ ಒಂದು ಕಪ್ ಕಾಫಿಯಿಂದಲೇ ಆರಂಭವಾಗುವವರು ಲಕ್ಷಾಂತರ ಮಂದಿ ಇದ್ದಾರೆ. ಕೆಲವರಿಗೆ ಕೆಲಸದ ಒತ್ತಡ ಕಡಿಮೆ ಮಾಡಲು, ಇನ್ನೂ ಕೆಲವರಿಗೆ ನಿದ್ರೆ ಓಡಿಸಲು ಕಾಫಿಯೇ ಮೊದಲ ಆಯ್ಕೆಯಾಗಿರುತ್ತದೆ. ಆದರೆ ಪ್ರತಿದಿನ ಹಲವಾರು ಬಾರಿ ಕಾಫಿ ಕುಡಿಯುವುದು ಆರೋಗ್ಯಕ್ಕೆ… Read more: Coffee Side Effects – ಕಾಫಿ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಅಪಾಯಕಾರಿಯಾ? ವೈದ್ಯರು ಹೇಳುವ ನಿಜಾಂಶಗಳು
- Story of Balarama – Bangalore Gangsters ಬೆಂಗಳೂರಿನ ಅಂಡರ್ವರ್ಡ್ನ ಮರೆಯಾಗಿರುವ ಗ್ಯಾಂಗ್ ನಾಯಕನ ಕಥೆಬಲರಾಮ: ಬೆಂಗಳೂರಿನ ಅಂಡರ್ವರ್ಡ್ನ ಮರೆಯಾಗಿರುವ ಗ್ಯಾಂಗ್ ನಾಯಕನ ಕಥೆ ಬೆಂಗಳೂರು ಇಂದು ಐಟಿ ನಗರವಾಗಿ ವಿಶ್ವದ ಗಮನ ಸೆಳೆದಿದ್ದರೂ, 1970 ಮತ್ತು 1980ರ ದಶಕಗಳಲ್ಲಿ ಈ ನಗರ ಅಂಡರ್ವರ್ಡ್ ಚಟುವಟಿಕೆಗಳಿಗೂ ಹೆಸರುವಾಸಿಯಾಗಿತ್ತು. ಆ ಕಾಲದಲ್ಲಿ ಎಂ.ಪಿ. ಜಯರಾಜ್, ಕೊತ್ವಾಲ್ ರಾಮಚಂದ್ರ, ನಂತರ ಮುತ್ತಪ್ಪ ರೈ ಮತ್ತು ಅಗ್ನಿ ಶ್ರೀಧರ್ ಮೊದಲಾದ ಹೆಸರುಗಳು ಹೆಚ್ಚಾಗಿ ಸುದ್ದಿಯಲ್ಲಿದ್ದವು. ಆದರೆ… Read more: Story of Balarama – Bangalore Gangsters ಬೆಂಗಳೂರಿನ ಅಂಡರ್ವರ್ಡ್ನ ಮರೆಯಾಗಿರುವ ಗ್ಯಾಂಗ್ ನಾಯಕನ ಕಥೆ
- How to Appy Adhaar Card Online – Detail Stepsಹೊಸ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾರ್ಗದರ್ಶಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭ ಪಡೆಯುವವರೆಗೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ ಈ 12 ಅಂಕಿಯ ಗುರುತು… Read more: How to Appy Adhaar Card Online – Detail Steps
- Health Tips -Healthy Aging Tips Kannadaಆರೋಗ್ಯಕರ ವಯೋವೃದ್ಧ ಜೀವನಕ್ಕೆ 15 ಪ್ರಮುಖ ಸಲಹೆಗಳು ವಯಸ್ಸು ಹೆಚ್ಚಾಗುವುದು ಸಹಜ. ಆದರೆ ಆರೋಗ್ಯಕರವಾಗಿ ವಯಸ್ಸಾಗುವುದು ನಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ವೃದ್ಧಾಪ್ಯದಲ್ಲೂ ಚೈತನ್ಯದಿಂದ ಬದುಕಬಹುದು. ವೈದ್ಯಕೀಯ ತಜ್ಞರ ಪ್ರಕಾರ, ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ… Read more: Health Tips -Healthy Aging Tips Kannada
Support Us 


