ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- Jasprit Bumrah IPL Shock-ಆರು ಬೌಲರ್ಗಳಿಗೆ ವಿಕೆಟ್ ಇಲ್ಲJasprit Bumrah IPL Shock-ಆರು ಬೌಲರ್ಗಳಿಗೆ ವಿಕೆಟ್ ಇಲ್ಲ Jasprit Bumrah’s IPL 2026 Wicket Drought: ವಿಶ್ವದ ಅಗ್ರಮಾನ್ಯ ಬೌಲರ್ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಐಪಿಎಲ್ 2026ರಲ್ಲಿ ಇದುವರೆಗೆ ಒಂದೂ ವಿಕೆಟ್ ಪಡೆಯದಿರುವುದು ಅಚ್ಚರಿ ಮೂಡಿಸಿದೆ. ಮೂರು ಪಂದ್ಯಗಳಲ್ಲಿ ಮಿಂಚಿದರೂ ವಿಕೆಟ್ ಭಾಗ್ಯ ದೊರೆತಿಲ್ಲ. ಬುಮ್ರಾ ಮಾತ್ರವಲ್ಲದೆ, ಟ್ರೆಂಟ್ ಬೌಲ್ಟ್, ಹರ್ಷಲ್ ಪಟೇಲ್, ಅರ್ಷದೀಪ್… Read more: Jasprit Bumrah IPL Shock-ಆರು ಬೌಲರ್ಗಳಿಗೆ ವಿಕೆಟ್ ಇಲ್ಲ
- Dharwad-Belagavi Rail-ಧಾರವಾಡ-ಬೆಳಗಾವಿ ರೈಲು ವಿರೋಧDharwad-Belagavi Rail-ಧಾರವಾಡ-ಬೆಳಗಾವಿ ರೈಲು ವಿರೋಧ ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೂರಾರು ಕಟ್ಟಡಗಳು, ಕೃಷಿ ಭೂಮಿ ನಷ್ಟದ ಭೀತಿ ಎದುರಾಗಿರುವ ಕಾರಣ ಮಾರ್ಗ ಬದಲಾವಣೆಗೆ ದೊಡ್ಡ ಮಟ್ಟದ ಆಗ್ರಹ ಕೇಳಿಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಯೋಜನಾ ವೆಚ್ಚ ಹೆಚ್ಚಳ ಹಾಗೂ ಹೆದ್ದಾರಿ ವಿಸ್ತರಣೆಗೆ ಅಡ್ಡಿ ಕಾರಣಗಳಿಂದ ಯೋಜನೆಯ ಭವಿಷ್ಯ ಅನಿಶ್ಚಿತವಾಗಿದೆ.… Read more: Dharwad-Belagavi Rail-ಧಾರವಾಡ-ಬೆಳಗಾವಿ ರೈಲು ವಿರೋಧ
- Pallichattambi Yakshagana Feature-ಪಳ್ಳಿ ಚಟ್ಟಂಬಿ ಯಕ್ಷಗಾನPallichattambi Yakshagana Feature-ಪಳ್ಳಿ ಚಟ್ಟಂಬಿ ಯಕ್ಷಗಾನ ಮಲಯಾಳಂನ ಬಹುನಿರೀಕ್ಷಿತ ‘ಪಳ್ಳಿ ಚಟ್ಟಂಬಿ’ ಚಿತ್ರವು ಕನ್ನಡ ಮತ್ತು ಕರ್ನಾಟಕದ ನಂಟನ್ನು ಹೊಂದಿದೆ. ಟೊವಿನೋ ಥಾಮಸ್ ನಟನೆಯ ಈ ಸಿನಿಮಾದಲ್ಲಿ ಯಕ್ಷಗಾನ ಕಲೆ ಮತ್ತು ಕನ್ನಡ ಡೈಲಾಗ್ಗಳನ್ನು ಬಳಸಲಾಗಿದೆ. ಕಥೆಯ ಬೇಡಿಕೆಗೆ ಅನುಗುಣವಾಗಿ ಇದನ್ನು ಅಳವಡಿಸಲಾಗಿದ್ದು, ಕನ್ನಡ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಇದೆ. ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ಕರ್ನಾಟಕದಲ್ಲಿ… Read more: Pallichattambi Yakshagana Feature-ಪಳ್ಳಿ ಚಟ್ಟಂಬಿ ಯಕ್ಷಗಾನ
- Mallikarjun Kharge Controversy-ಮಲ್ಲಿಕಾರ್ಜುನ ಖರ್ಗೆ ವಿವಾದಗಳುMallikarjun Kharge Controversy-ಮಲ್ಲಿಕಾರ್ಜುನ ಖರ್ಗೆ ವಿವಾದಗಳು ರಾಜಕಾರಣ ಎಂದಮೇಲೆ ಒಬ್ಬರು ಮತ್ತೊಬ್ಬರ ಮೇಲೆ ಕೆಸರು ಎರೆಚೋದು ಮಾಮೂಲು. ಆದರೆ ಟೀಕೆಗಳು ತೀವ್ರ ಕೆಳಮಟ್ಟಕ್ಕೆ ಇಳಿದಾಗ, ಅದರಲ್ಲೂ ಹಿರಿಯ ಅನುಭವಿ ರಾಜಕಾರಣಿಗಳೇ ಅಂತಹ ಹೇಳಿಕೆಗಳನ್ನು ನೀಡಿದಾಗ ಅವು ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ನೀಡಿರುವ ಕೆಲ ಹೇಳಿಕೆಗಳು ತೀವ್ರ ಟೀಕೆಗೆ… Read more: Mallikarjun Kharge Controversy-ಮಲ್ಲಿಕಾರ್ಜುನ ಖರ್ಗೆ ವಿವಾದಗಳು
- Karnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆKarnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆ ಗ್ಯಾಸ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಆಟೋದವರ ಬದುಕು ಕೂಡಾ ಬೀದಿಗೆ ಬರ್ತಿದೆ. ಗಂಟೆಗಟ್ಟಲ್ಲೇ ಕ್ಯೂ ನಿಂತ್ರೂ ಆಟೋದವರಿಗೆ ಗ್ಯಾಸ್ ಸಿಗುತ್ತಿಲ್ಲ. ಹೀಗಿರುವಾಗಿ ರಾಜ್ಯದಲ್ಲಿ ಆಟೋ ಎಲ್ಪಿಜಿ ಸರಬರಾಜಿನ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. ಆಟೋ ಚಾಲಕರಿಗೆ… Read more: Karnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆ
Support Us 


