ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- ‘ರಾಮಾಯಣ 2’ ಮೊದಲ ಭಾಗಕ್ಕಿಂತ ಹೆಚ್ಚು ಎಂಟರ್ಟೈನಿಂಗ್ – ರಣಬೀರ್ ಕಪೂರ್ ಮಾತು‘ರಾಮಾಯಣ 2’ ಹೆಚ್ಚು ಮನರಂಜನೀಯವಾಗಿರಲಿದೆ: ರಣಬೀರ್ ಕಪೂರ್ ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ. ನಟ ರಣಬೀರ್ ಕಪೂರ್ ಈ ಚಿತ್ರದ ಎರಡನೇ ಭಾಗ ಮೊದಲ ಭಾಗಕ್ಕಿಂತ ಹೆಚ್ಚು ಮನರಂಜನೀಯವಾಗಿರಲಿದೆ ಎಂದು ಹೇಳಿದ್ದಾರೆ. ಈ ಮಾತು ಸಿನಿಮಾ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಎರಡು ಭಾಗಗಳಲ್ಲಿ ಬರುತ್ತಿರುವ… Read more: ‘ರಾಮಾಯಣ 2’ ಮೊದಲ ಭಾಗಕ್ಕಿಂತ ಹೆಚ್ಚು ಎಂಟರ್ಟೈನಿಂಗ್ – ರಣಬೀರ್ ಕಪೂರ್ ಮಾತು
- ಮೆಟಾ ವೇದಿಕೆಗಳಲ್ಲಿ ಗಂಭೀರ ದೋಷ – ಭಾರತದ ಸರ್ಕಾರಕ್ಕೆ ಕ್ಷಮೆ ಕೇಳಿದ ಮಾರ್ಕ್ ಜುಕರ್ಬರ್ಗ್ಮೆಟಾ ವೇದಿಕೆಗಳಲ್ಲಿ ದೋಷಗಳ ಸರಮಾಲೆ: ಭಾರತ ಸರ್ಕಾರಕ್ಕೆ ಕ್ಷಮೆ ಕೇಳಿದ ಜುಕರ್ಬರ್ಗ್ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್ಬರ್ಗ್ ಇತ್ತೀಚೆಗೆ ಭಾರತ ಸರ್ಕಾರದ ಮುಂದೆ ಕ್ಷಮೆ ಕೇಳಿರುವ ಘಟನೆ ವಿಶ್ವದ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಮಕ್ಕಳ ಅಶ್ಲೀಲ ವಿಷಯ, ಡೀಪ್ಫೇಕ್ ವಿಡಿಯೋಗಳು ಮತ್ತು ಕಾರ್ಯಾಚರಣಾ ದೋಷಗಳು ಹೊರಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.… Read more: ಮೆಟಾ ವೇದಿಕೆಗಳಲ್ಲಿ ಗಂಭೀರ ದೋಷ – ಭಾರತದ ಸರ್ಕಾರಕ್ಕೆ ಕ್ಷಮೆ ಕೇಳಿದ ಮಾರ್ಕ್ ಜುಕರ್ಬರ್ಗ್
- ಇಶಾನ್ ಕಿಶನ್ RBI ಉದ್ಯೋಗ ಸತ್ಯವೇ? ಭಾರತೀಯ ಕ್ರಿಕೆಟಿಗರ ಸರ್ಕಾರಿ ಉದ್ಯೋಗದ ನಿಜಾಂಶಇಶಾನ್ ಕಿಶನ್ RBI ಉದ್ಯೋಗ ಸತ್ಯವೇ? ಭಾರತೀಯ ಕ್ರಿಕೆಟಿಗರ ಸರ್ಕಾರಿ ಉದ್ಯೋಗದ ನಿಜಾಂಶ ಇತ್ತೀಚೆಗೆ ಭಾರತೀಯ ಕ್ರಿಕೆಟಿಗ ಇಶಾನ್ ಕಿಶನ್ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಚೇರಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಅವರ ಕುತ್ತಿಗೆಯಲ್ಲಿ RBI ಐಡಿ ಕಾರ್ಡ್ ಇರುವ ಚಿತ್ರಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. “ಇಶಾನ್… Read more: ಇಶಾನ್ ಕಿಶನ್ RBI ಉದ್ಯೋಗ ಸತ್ಯವೇ? ಭಾರತೀಯ ಕ್ರಿಕೆಟಿಗರ ಸರ್ಕಾರಿ ಉದ್ಯೋಗದ ನಿಜಾಂಶ
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದೇಕೆ? ಅದ್ಭುತ ಆರೋಗ್ಯ ಲಾಭಗಳುಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದೇಕೆ? ಅದ್ಭುತ ಆರೋಗ್ಯ ಲಾಭಗಳು ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅದರಲ್ಲೂ ಬೆಳಿಗ್ಗೆ ಏನು ಕುಡಿಯುತ್ತೇವೆ ಎಂಬುದು ದಿನದ ಶಕ್ತಿಗೆ ಹಾಗೂ ಆರೋಗ್ಯಕ್ಕೆ ದೊಡ್ಡ ಪ್ರಭಾವ ಬೀರುತ್ತದೆ. ಹಲವರು ಚಹಾ ಅಥವಾ ಕಾಫಿಯಿಂದ ದಿನವನ್ನು ಆರಂಭಿಸುತ್ತಾರೆ, ಆದರೆ ತಜ್ಞರು ನೈಸರ್ಗಿಕ ಪಾನೀಯಗಳನ್ನು ಬಳಸಲು ಸಲಹೆ… Read more: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದೇಕೆ? ಅದ್ಭುತ ಆರೋಗ್ಯ ಲಾಭಗಳು
- Deepika padukone – ದೀಪಿಕಾ ಪಡುಕೋಣೆ | Biographyದೀಪಿಕಾ ಪದುಕೋಣೆ ಜೀವನಚರಿತ್ರೆ: ಬ್ಯಾಡ್ಮಿಂಟನ್ ಕ್ರೀಡಾಪಟುವಿನಿಂದ ಜಾಗತಿಕ ಸಿನಿತಾರೆವರೆಗೆ ಭಾರತೀಯ ಸಿನಿರಂಗದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ ನಟಿಯರಲ್ಲಿ ದೀಪಿಕಾ ಪದುಕೋಣೆ ಪ್ರಮುಖರು. ಸರಳ ಕುಟುಂಬದಿಂದ ಆರಂಭಿಸಿ ಜಾಗತಿಕ ಮಟ್ಟದ ಖ್ಯಾತಿ ಗಳಿಸುವವರೆಗೆ ಅವರ ಪಯಣ ಅತ್ಯಂತ ಪ್ರೇರಣಾದಾಯಕವಾಗಿದೆ. ಕೇವಲ ಸೌಂದರ್ಯ ಮಾತ್ರವಲ್ಲ, ಅಭಿನಯ ಕೌಶಲ್ಯ, ಶ್ರಮ ಮತ್ತು ದೃಢನಿಶ್ಚಯದಿಂದ ಅವರು ತಮ್ಮದೇ ಆದ ಸ್ಥಾನ… Read more: Deepika padukone – ದೀಪಿಕಾ ಪಡುಕೋಣೆ | Biography
Support Us 


