ಕೊನೆಯ ವಿಧಾಯ………….
Papillon Book – ಪಾಪಿಲ್ಲನ್ ಪ್ರಾರ್ಥನೆ ದೇವರಿಗೆ ಮುಟ್ಟಿದ ಹಾಗೆ ಗಯಾನ ದ್ವೀಪಕ್ಕೆ ಸಾಗುವ ಕಾರ್ಯ ಶುರುವಾಯಿತು,
ಎಲ್ಲರಿಗು ಬೆತ್ತಲೆಗೊಳಿಸಿ ಹೊಸ ಖೈದಿ ಬಟ್ಟೆ ತೊಡಿಸಲಾಗಿತ್ತು, ಅಲ್ಲಿಂದ ಎಲ್ಲರಿಗೂ ದ್ವೀಪದ ಬಗೆ ವಿವರಿಸಿ ಅಲ್ಲಿನ ನಿಯಮಗಳನ್ನು ಹೇಳಲಾಗಿತ್ತು, ಅದು ಇಲ್ಲಿಂದ ಹೊರ ಹೋಗಲು 2 ಬಾಗಿಲು ಒಂದು ನಿಮ್ಮ ನಡವಳಿಕೆ ಇನ್ನೊಂದು.. ಸಾವು!
Read More Here – Papillon: a Beautiful Story of Friendship; Book Review 2
ಇವರ ಮೇಲ್ವಿಚಾರಕಣ್ಣಾಗಿ ಒಬ್ಬ ಒಂಟಿ ಕಣ್ಣಿನ ಮಾಜಿ ಖೈದಿಯನ್ನು ಇಟ್ಟಿದ್ದರು, ಆತನ ಕ್ರೂರ ಪ್ರವೃತ್ತಿಗೆ ಅವನನ್ನ ನೇಮಿಸಿದರು, ಹಾಗಾಗೀ ವ್ಯವಸ್ಥೆ ಮೇಲೆ ಯಾರು ಉಸಿರಾಡುತ್ತಿರಲಿಲ್ಲ
ಪಾಪಿ ತನ್ನ ಸೆರೆವಾಸದ ದಿನಗಳಲ್ಲಿ ದಿನವು 12 ಗಂಟೆ ನಡೆದು ದೈವಿಕವಾಗಿ ಸದೃಡನಗಿದ್ದರೂ. ಮಾನಸಿಕವಾಗಿ ಯಾರನ್ನಾದರೂ ಮಾತಾಡಿಸಲೇ ಬೇಕು ಎಂದು ಹುಷಾರಿಲ್ಲದ ನೆಪ ಒಡ್ಡಿ ದವಾಖಾನೆ ಸೇರಿದ, ಕೊನೆ ಪಕ್ಷ ವೈದ್ಯ ಬಳಿಯಾದರು ಮಾತಾಡಬಹುದು ಅಂದುಕೊಂಡಿದ್ದಾಗ ಅಲ್ಲೇ ಸುಮರು ಖೈದಿಗಳು ಇದ್ದದ್ದು ನೋಡಿ ಖುಷಿ ಪಟ್ಟ ಪಾಪಿ. ತನ್ನ ಹಳೆಯ ಸ್ನೇಹಿತಾ ಜೂಲಿಯಟ್ ನನ್ನು ಪಿಸು ಮಾತಿನಲ್ಲಿ ಮಾತಾಡಿಸಿದ, ಅದನ್ನೇ ಕಾಯುತಿದ್ದ ಒಂಟಿ ಕಣ್ಣ ಮುಕ್ಕಣ್ಣ ಪಾಪಿಗೆ ಕಾಲಿನಲ್ಲಿಹೊಡೆಯಲು ಶುರುಮಾಡಿದ.
ಇದನು ನೋಡಿಕೊಂಡು ಸುಮ್ಮನಿರಲಾಗದೆ ಜೋಲಿಯೊಟ್ ಮುಕ್ಕಣ್ಣನಿಗೆ ಎದುರಾದ ಹೇಗೇ ಜಗಳ ತರಕಕ್ಕೇರಿ ಪಾಪಿ ಅಲ್ಲೇ ಇದ್ದ ಕುದಿಯುವ ನೀರನ್ನ ತೆಗೆದು ಮುಕ್ಕಣ್ಣ ನಾ, ಮೂಕಕ್ಕೆ ಎರಚಿ ಗಲಾಟೆ ನಿಲ್ಲಿಸಿದ, ಅಷ್ಟರಲ್ಲಾಗಲೆ ಬಂದ Guards ಗಳು ಇಬ್ಬರನ್ನೂ ಏಳಿದು ಬ್ಲಾಕ್ ಹೋಲ್ ಗೆ ಹಾಕಿದರು.
Read More Here – Papillon; the tale of a victim; Book Review; K P Poornachandra Tejaswi
ಪಕ್ಕದ ಸೆಲ್ ನಿಂದ ತಪ್ ಸದ್ದು ಬಂದು ನಿಂತಿತು ಅದು ಜೂಲಿಯೊಟ್ ಯೆಂದು ಅರಿತ ಪಾಪಿ ತನು ಸದ್ದು ಮಾಡಿ ಅದೇ ಭಾಷೆಯಲ್ಲಿ ಮಾತಾಡತೊಡಗಿದ,ತಕ್ಷಣ ಒಂದು ದ್ವಾನಿ ನಾನು ಹೊಸ ಮೇಲ್ವಿಚಾರಕ ಯೆಚ್ಚರ ಯೆಂದು ಬ್ರೆಡ್, ನೀರು ಸಂಡಿಗೆ ಇಂದ ಕೊಟ್ಟು ಹೋದ, ನಂಟರ ನೋಡಿದರೇ, ರೊಟ್ಟಿಯೊಳಗೆ ಬೆಯಿಸಿದ ಮಾಂಸದ ತುಂಡು ಹೇಗೂ ಸಿಗರೇಟ್, ಅದಕ್ಕಾಗಿ ಖುಷಿಪಟ್ಟ ಪಾಪಿಗೆ ನಂಟರ ತಿಳಿದ ವಿಷಯ,
ಒಂದು ಮುಕ್ಕಣ್ಣ ಈ ಹೊಸಬ ಮುಂಚೇಲಿಂದ ಸಾರಿ ಇರಲಿಲ್ಲ ನಮ್ಮಿಯಾಗಿ ಅಥ ಆಸ್ಪತ್ರೆ ಸೇರಿ ಯಾಗಿಟ್ಟು ಅದಕ್ಕಾಗ ಇತ್ತನಿಗೆ ಮುಂಬಡ್ತಿ ಸಿಕ್ಕು ಮೇಲ್ವಿಚಾರಕನಾದ, ಅದರ ಕೃತಜ್ಞತೆಗೆ ಈ ಸಹಾಯ ಯೆಂದು, ಅದ್ಯಾಗು ಅವರ ಕಪ್ಪು ಕುಳಿ ಮತ್ತೆ ಜೈಲು ವನವಾಸ ಮುಗಿದು ಯೆಲ್ಲರಿಗೂ ಶಾವ್ರ ಮಾಡಿಸಿ ಮುಂದಿನ ವರ ಹೊರಡುವ ವಿಚಾರ ತಿಳಿದರು ಹಾಗೆ ಪಾಪಿ ತನ್ನಲ್ಲಿ ಇನ್ನೆಂದು ದುಡುಕಿ ಯಾವುದೇ ಗಲಾಟೆಗೆ ಇಳಿಯದಂತೆ ನಿರ್ದರಿಸಿದ
ನಂತರದ ದಿನಗಳಲ್ಲಿ ಗಾಯನದ ದ್ವೀಪಗಳಿಗೆ ಆದಿಕೃತ ಪ್ರಯಾಣ ಶುರುವಾಗಿತ್ತು. ಎಲ್ಲರಿಗೂ ಚುಚ್ಚು ಮದ್ದು ನೀಡಿ ಒಂದು ಹಳೆಯ ಗುಜುರಿ ಗಾಡಿಯಲ್ಲಿ ಹೆಚ್ಚಿನ ಖೈದಿಯನ್ನು ಸಾಗಿಸಿದರು, ಅವರ ಪ್ರಯಾಣ ಎಸ್ಟು ಪ್ರಾಯಸದಾಯಕವಾಗಿತ್ತೆಂದರೆ ಒಟ್ಟಿಗೇ ಹೆಚ್ಚು ಮಂದಿ ಕೈದಿಯನ್ನು ಒಂದೆ ಕಡೆ ತುಂಬಿದ್ದರಿಂದ ಉಸಿರುಗಟ್ಟಿ 3 ಜನ ಸತ್ತಿದ್ದರು, ಈ ಘಟನೆ ನಡೆದೆ ಎಲ್ಲವ, ಅಥವ ಇದು ಬಹಳ ಸಾಮಾನ್ಯವೆoಬಂತೆ ಅಲ್ಲಿಯ ಸಿಬ್ಬಂದಿ ಕಂಡದ್ರೂ ಕಾಣದ ಹಾಗೆ ಎಲ್ಲರನ್ನು ಸಾಗಿಸುವ ಕಾರ್ಯದಲ್ಲಿ ಮುಳುಗಿದ್ದರು.
“ಜೂಲೋಟ್” ಇಲ್ಲಿಂದ ತಪ್ಪಿಸಿಕೊಂಡ ಮತ್ತೆ ಸಿಕ್ಕಿ ಹಾಕಿಕೊಂಡ ಒಬ್ಬ ನಟದ್ರುಷ್ಟ ಖೈದಿ ಮಾತು Pappi ಯಾ ಸ್ನೇಹಿತಾ, ಅವನು ಹಡಗಿನಲ್ಲಿ ಸಿಕ್ಕು, ಇಲ್ಲಿನಾ ಪ್ರಯಾಣ ಹೇಗೇ ಮತ್ತೆ ತಮ್ಮ ಎಚ್ಚರಿಕೆಯ ಬಗ್ಗೆ ತಿಳಿಸಿದ ನಂತರ ಇಲ್ಲಿಂದ ಪರಾರಿಯಾಗುವ ಬಗ್ಗೇ ಪಾಪಿ ಯಲ್ಲಿ ನಂಬಿಕೆ ತರಿಸಿದ.
ಮುಂದಿನ ಅವರ ಪ್ರಯಾಣ ಸಾವು ನೋವು, ಸಾಹಸ ಮತ್ತು ತಮ್ಮ ಗುರಿಯ ಕಡೆಗೆ...................................................