ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- Thalapathy Vijay – ತನ್ನ ಎಲ್ಲಾ ವಾಹನಗಳಿಗೆ 0277 ಅನ್ನು ಏಕೆ ಆರಿಸುತ್ತಾರೆ?Thalapathy Vijay – ವಿಜಯ್ರ ಎಲ್ಲ ವಾಹನಗಳ ಸಂಖ್ಯೆ 0277 ಏಕೆ? ಹಿಂದಿದೆ ಭಾವುಕ ಕಾರಣ ವಿಜಯ್ ಬಳಿ ಐಶಾರಾಮಿ ಬಂಗಲೆ, ಸಾಕಷ್ಟು ಆಸ್ತಿ, ಹಲವಾರು ಐಶಾರಾಮಿ ವಾಹನಗಳು ಇವೆ. ಆದರೆ ವಿಶೇಷವೆಂದರೆ ವಿಜಯ್ ಅವರ ಬಳಿ ಇರುವ ಬಹುತೇಕ ಎಲ್ಲ ವಾಹಗಳ ಸಂಖ್ಯೆ 0277. ವಿಜಯ್ ಅವರು ಪ್ರಚಾರಕ್ಕಾಗಿ ಖರೀದಿಸಿದ ಬಸ್ಸಿಗೂ ಇದೇ ಸಂಖ್ಯೆಯನ್ನೇ ಹಾಕಿಸಿದ್ದರು. ಇದರ ಹಿಂದೆ ಒಂದು ಭಾವುಕ ಕಾರಣ ಇದೆ, ಅಲ್ಲದೆ ವಿಜಯ್ ಎಂಥಹಾ ಭಾವುಕ ವ್ಯಕ್ತಿ, ಸಂಬಂಧಗಳಿಗೆ ಎಷ್ಟು… Read more: Thalapathy Vijay – ತನ್ನ ಎಲ್ಲಾ ವಾಹನಗಳಿಗೆ 0277 ಅನ್ನು ಏಕೆ ಆರಿಸುತ್ತಾರೆ?
- What’s Happening with TVK – Vijay Personal Life: Vijay, Sangeetha & TrishaThe personal life of Vijay has come under intense public scrutiny in 2026, especially following his major political rise in Tamil Nadu. Alongside his success, discussions around his marriage and alleged relationships have dominated headlines. Political Rise Brings Personal Life Into Spotlight Vijay, who recently entered politics with his party Tamilaga Vettri Kazhagam (TVK), achieved… Read more: What’s Happening with TVK – Vijay Personal Life: Vijay, Sangeetha & Trisha
- India Cricketer Passes Away – ಜೊತೆಯಲ್ಲಿ ಕ್ರಿಕೆಟ್ ಆಡಿದ್ದ ಗೆಳೆಯನ ನಿಧನIndia Cricketer Passes Away – ಜೊತೆಯಲ್ಲಿ ಕ್ರಿಕೆಟ್ ಆಡಿದ್ದ ಗೆಳೆಯನ ಅಕಾಲಿಕ ನಿಧನಕ್ಕೆ ಕಣ್ಣೀರಾದ ವಿರಾಟ್ ಕೊಹ್ಲಿ Virat Kohli Mourns Amanpreet Gill: ಭಾರತದ ಮಾಜಿ U19 ಕ್ರಿಕೆಟಿಗ, ವಿರಾಟ್ ಕೊಹ್ಲಿಯ ಸಹ ಆಟಗಾರ ಅಮನ್ಪ್ರೀತ್ ಗಿಲ್ 36 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಿಲ್ ಅವರ ಸಾವಿಗೆ ಕೊಹ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ದೇಶೀಯ ಕ್ರಿಕೆಟ್ ಆಡಿದ್ದ ಗಿಲ್, 2007 ರ U19 ತ್ರಿಕೋನ ಸರಣಿಯಲ್ಲಿ ಭಾರತವನ್ನು… Read more: India Cricketer Passes Away – ಜೊತೆಯಲ್ಲಿ ಕ್ರಿಕೆಟ್ ಆಡಿದ್ದ ಗೆಳೆಯನ ನಿಧನ
- Bangalore Auto Fare – ಮೀಟರ್ ದರಕ್ಕಾಗಿ ಚಾಲಕ ಸಂಘಟನೆಗಳ ಮನವಿBangalore Auto Fare – ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಎಲ್ಪಿಜಿ ಬೆಲೆ ಏರಿಕೆ, ಕನಿಷ್ಠ 50 ರೂಪಾಯಿಗೆ ಚಾಲಕರ ಒತ್ತಾಯ ಮಧ್ಯಪ್ರಾಚ್ಯ ಯುದ್ಧದಿಂದ ಎಲ್ಪಿಜಿ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದು ಪ್ರಯಾಣಿಕರಿಗೆ ಹೊರೆಯಾದರೂ, ಚಾಲಕರ ಸಂಕಷ್ಟ ಅರಿತ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್ಗೆ 18 ರೂ. ನಿಗದಿಪಡಿಸಲಾಗಿದೆ.… Read more: Bangalore Auto Fare – ಮೀಟರ್ ದರಕ್ಕಾಗಿ ಚಾಲಕ ಸಂಘಟನೆಗಳ ಮನವಿ
- West Bengal – ವಿಧಾನಸಭಾ ಚುನಾವಣೆ ವೇಳೆ 1,400 ಕೋಟಿ ಮೊತ್ತ ಸೀಜ್West Bengal – ವಿಧಾನಸಭಾ ಚುನಾವಣೆ ವೇಳೆ 1,400 ಕೋಟಿಗೂ ಹೆಚ್ಚು ಅಕ್ರಮ ಹಣ ವಶಕ್ಕೆ; ಪಶ್ಚಿಮ ಬಂಗಾಳದಲ್ಲೇ ಅಧಿಕ ಮೊತ್ತ ಸೀಜ್ ಪುದುಚೇರಿ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಈ 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ 1,400 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ಏಪ್ರಿಲ್ 9 ರಂದು… Read more: West Bengal – ವಿಧಾನಸಭಾ ಚುನಾವಣೆ ವೇಳೆ 1,400 ಕೋಟಿ ಮೊತ್ತ ಸೀಜ್
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



