ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- ಆಗುಂಬೆ – ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳುSpread the loveಆಗುಂಬೆ – ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು ತನ್ನ ರಮಣೀಯ ಸೌಂದರ್ಯ ಮತ್ತು ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಆಗುಂಬೆಯು ಕರ್ನಾಟಕದಲ್ಲಿ ನೆಲೆಗೊಂಡಿರುವ ಒಂದು ವಸಾಹತು. ಸೊಂಪಾದ ಮಳೆಕಾಡು ಬಕರ್ಣ, ಒನಕೆ ಅಬ್ಬಿ ಮತ್ತು ಜೋಗಿ ಗುಂಡಿ ಜಲಪಾತಗಳಂತಹ ಅನೇಕ ಪ್ರಸಿದ್ಧ ಜಲಪಾತಗಳನ್ನು ಹೊಂದಿದೆ. ಸೂರ್ಯಾಸ್ತದ ದೃಷ್ಟಿಕೋನವೂ ಇದೆ, ಅಲ್ಲಿ ನೀವು ಸಂಜೆಯನ್ನು ಆನಂದಿಸಬಹುದು. ನೀವು ವನ್ಯಜೀವಿ ಉತ್ಸಾಹಿಗಳಾಗಿದ್ದರೆ, ಚಿರತೆಗಳು ಮತ್ತು ಹುಲಿಗಳಂತಹ ಕೆಲವು ಕಾಡು ಪ್ರಭೇದಗಳನ್ನು ನೀವು ಇಲ್ಲಿ ಗುರುತಿಸಬಹುದು ಎಂದು ತಿಳಿದುಕೊಳ್ಳಲು ನೀವು… Read more: ಆಗುಂಬೆ – ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
- ಔಲಿಗೆ ತಲುಪುವುದು ಹೇಗೆ?Spread the love ಔಲಿಗೆ ತಲುಪುವುದು ಹೇಗೆ? ಭಾರತದ ಸ್ಕೀಯಿಂಗ್ ರಾಜಧಾನಿ, ನೀವು ಸ್ಕೀಯಿಂಗ್ ಮಾಡದಿದ್ದರೂ ಸಹ ಭಾರತದಲ್ಲಿ ಪ್ರಯಾಣಿಸಲು ಔಲಿ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಸುಂದರವಾದ ಸೂರ್ಯಾಸ್ತಗಳ ಭೂಮಿ, ಮತ್ತು ಹಿಮಾಲಯದ ಆಕರ್ಷಕ ನೋಟಗಳು, ನೀವು ಎಂದಿಗೂ ಸಾಕಾಗುವುದಿಲ್ಲ! ನೀವು ಚಳಿಗಾಲದಲ್ಲಿ ಸ್ಕೀಯಿಂಗ್ಗಾಗಿ ಔಲಿಗೆ ಭೇಟಿ ನೀಡದಿದ್ದರೆ, ವರ್ಷದಲ್ಲಿ ಯಾವುದೇ ಸಮಯದಲ್ಲಿ ಇಲ್ಲಿಗೆ ಹೆಜ್ಜೆ ಹಾಕಿ ಮತ್ತು ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾದ ಪ್ರತಿ ಋತುವಿನ ಮೋಡಿಯನ್ನು ನೀವು ಅತ್ಯುತ್ತಮವಾಗಿ ವೀಕ್ಷಿಸುವಿರಿ. ಹಾಗಾಗಿ,… Read more: ಔಲಿಗೆ ತಲುಪುವುದು ಹೇಗೆ?
- ಮುಕ್ತೇಶ್ವರ ತಲುಪುವುದು ಹೇಗೆ?Spread the love ಮುಕ್ತೇಶ್ವರ ತಲುಪುವುದು ಹೇಗೆ? ಮುಕ್ತೇಶ್ವರ್- ಭಾರತದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳು ಉತ್ತರಾಖಂಡ್ ರಾಜ್ಯದ ಒಂದು ವಿಲಕ್ಷಣವಾದ ಪುಟ್ಟ ಪಟ್ಟಣವಾದ ಮುಕ್ತೇಶ್ವರ್ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಎಲ್ಲರೂ ಭೇಟಿ ನೀಡಲೇಬೇಕಾದ ತಾಣವಾಗಿದೆ. ಸೊಂಪಾದ ಹುಲ್ಲುಗಾವಲುಗಳು ಮತ್ತು ದಟ್ಟವಾದ ಕಾಡುಗಳ ಜೊತೆಗೆ, ಮುಕ್ತೇಶ್ವರ್ ಹೊರಾಂಗಣ ಕ್ರೀಡೆಗಳಾದ ರಾಪ್ಪೆಲಿಂಗ್, ರಾಕ್ ಕ್ಲೈಂಬಿಂಗ್ ಮತ್ತು ಹೆಚ್ಚಿನವುಗಳಿಗಾಗಿ ಸಾಹಸ ಉತ್ಸಾಹಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ, ಇದು ಸಾಹಸವನ್ನು ಹುಡುಕುವವರಿಗೆ ಸೂಕ್ತವಾದ ವಾಸಸ್ಥಾನವಾಗಿದೆ. ಆರೋಗ್ಯಕರ ಅನುಭವಕ್ಕಾಗಿ ಯಾವುದನ್ನೂ… Read more: ಮುಕ್ತೇಶ್ವರ ತಲುಪುವುದು ಹೇಗೆ?
- ಮನಾಲಿ ತಲುಪುವುದು ಹೇಗೆSpread the love ಮನಾಲಿ ತಲುಪುವುದು ಹೇಗೆ ಹಿಮಾಚಲ ಪ್ರದೇಶದ ಹೃದಯಭಾಗದಲ್ಲಿರುವ ಮನಾಲಿಯು ಹಿಮಾಚ್ಛಾದಿತ ಪರ್ವತಗಳ ನಡುವೆ ನೆಲೆಸಿರುವ ಅತ್ಯಂತ ಪ್ರಸಿದ್ಧವಾದ ರೆಸಾರ್ಟ್ ಪಟ್ಟಣವಾಗಿದೆ. ಮನಾಲಿಯು ಪ್ರಕೃತಿ, ಶಾಂತಿ ಮತ್ತು ಸಾಹಸದ ಸಮ್ಮಿಶ್ರಗೊಳಿಸುವ ಸಂಯೋಜನೆಯಾಗಿದೆ ಮತ್ತು ಇದು ಎಲ್ಲಾ ಪ್ರಯಾಣಿಕರಿಗೆ ಭಾರತದ ಅತ್ಯುತ್ತಮ ರಜಾ ತಾಣಗಳಲ್ಲಿ ಒಂದಾಗಿದೆ. ಸಾಹಸಿಯಾಗಿ, ಅತ್ಯುತ್ತಮ ಅನುಭವಕ್ಕಾಗಿ ಬಿಯಾಸ್ ಕುಂಡ್ ಟ್ರೆಕ್ನಂತಹ ವಿಭಿನ್ನ ಟ್ರೆಕ್ಕಿಂಗ್ ಮಾರ್ಗಗಳನ್ನು ನೋಡಿ. ಒಬ್ಬ ಸವಾರನಾಗಿ, ಬೆಟ್ಟಗಳು ಮತ್ತು ದವಡೆ-ಬಿಡುವ ಸ್ಕೇಪ್ಗಳ ನಡುವೆ ನಿಮ್ಮ ನೆಚ್ಚಿನ ಬೈಕು ಸವಾರಿ… Read more: ಮನಾಲಿ ತಲುಪುವುದು ಹೇಗೆ
- ಮಸ್ಸೂರಿಗೆ ಹೇಗೆ ಹೋಗುವುದುSpread the love ಮಸ್ಸೂರಿಗೆ ಹೇಗೆ ಹೋಗುವುದು ಉತ್ತರಾಖಂಡ್ನಲ್ಲಿರುವ ಸ್ನೇಹಿತರೊಂದಿಗೆ ಮಸ್ಸೂರಿಯನ್ನು ಭಾರತದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಗರ್ವಾಲ್ ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಸ್ಸೂರಿಯು ಉತ್ತಮ ಕುಟುಂಬ ಮತ್ತು ಪ್ರಣಯ ವಿಹಾರ ತಾಣವಾಗಿದೆ. ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿರುವ ಇದು ಬೆಟ್ಟಗಳ ಆಹ್ಲಾದಕರ ಹವಾಮಾನ ಮತ್ತು ನೈಸರ್ಗಿಕ ಸೌಂದರ್ಯವನ್ನು ಮೀರಿ ನೀಡಲು ತುಂಬಾ ಹೊಂದಿದೆ. ವಿಹಾರಕ್ಕೆ ಥ್ರಿಲ್ ಸೇರಿಸಲು ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಸೇರಿದಂತೆ ಮಸ್ಸೂರಿಯಲ್ಲಿ ಮಾಡಬೇಕಾದ ಕೆಲಸಗಳ ಶ್ರೇಣಿಯನ್ನು ಅನ್ವೇಷಿಸಿ.… Read more: ಮಸ್ಸೂರಿಗೆ ಹೇಗೆ ಹೋಗುವುದು
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ