ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣಬೆಕ್ಕಿನ ಕಣ್ಣು ರಾಜೇಂದ್ರ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ ಬೆಂಗಳೂರು ನಗರವು ತಂತ್ರಜ್ಞಾನ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದರೂ, ಅದರ ಇತಿಹಾಸದಲ್ಲಿ ಅಂಡರ್ವರ್ಡ್ ಜಗತ್ತಿಗೂ ವಿಶಿಷ್ಟ ಸ್ಥಾನವಿದೆ. ಹಲವು ದಶಕಗಳ ಹಿಂದೆ ನಗರದ ವಿವಿಧ ಭಾಗಗಳಲ್ಲಿ ಪ್ರಭಾವ ಬೀರಿದ ಕೆಲವು ವ್ಯಕ್ತಿಗಳು ಸಾರ್ವಜನಿಕ ಚರ್ಚೆಯ ವಿಷಯವಾಗಿದ್ದರು. ಅಂತಹ ಹೆಸರುಗಳಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಕೂಡ ಒಬ್ಬರು. ಅವರ ವ್ಯಕ್ತಿತ್ವ, ಚಟುವಟಿಕೆಗಳು ಮತ್ತು ನಂತರದ ಜೀವನದ ಬದಲಾವಣೆಗಳು ಜನರ ಗಮನ ಸೆಳೆದಿವೆ. ಬೆಂಗಳೂರಿನ ಅಂಡರ್ವರ್ಡ್ ಇತಿಹಾಸದ ಕುರಿತು ಮಾತನಾಡುವಾಗ… Read more: ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ
- Thigalarapete Gopi: The Notorious Bengaluru Rowdy Who Built Power Through FearThigalarapete Gopi: The Rise of a Fearsome Figure in Bengaluru’s Underworld The history of Bengaluru is not only about technology, growth, and innovation. Hidden beneath the city’s rapid development lies a darker chapter marked by gang rivalries, street power, and the rise of notorious underworld figures. Among the names that emerged during the 1970s was… Read more: Thigalarapete Gopi: The Notorious Bengaluru Rowdy Who Built Power Through Fear
- ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆತಿಗಳರಪೇಟೆ ಗೋಪಿ: ಭಯದ ಸಾಮ್ರಾಜ್ಯ ಕಟ್ಟಿದ ಬೆಂಗಳೂರಿನ ಕುಖ್ಯಾತ ರೌಡಿಯ ನಿಜ ಕಥೆ 1970ರ ದಶಕದಲ್ಲಿ ಬೆಂಗಳೂರಿನ ಭೂಗತ ಲೋಕವು ವೇಗವಾಗಿ ರೂಪುಗೊಳ್ಳುತ್ತಿದ್ದ ಸಮಯ. ನಗರವು ಅಭಿವೃದ್ಧಿಯತ್ತ ಸಾಗುತ್ತಿದ್ದರೂ, ಅದರ ಮತ್ತೊಂದು ಮುಖದಲ್ಲಿ ರೌಡಿಸಂ, ಗ್ಯಾಂಗ್ವಾರ್ಗಳು ಮತ್ತು ಭಯದ ರಾಜಕಾರಣ ಬೆಳೆದಿತ್ತು. ಇದೇ ಕಾಲಘಟ್ಟದಲ್ಲಿ ತಿಗಳರಪೇಟೆ ಗೋಪಿ ಎಂಬ ಹೆಸರು ಅಪರಾಧ ಜಗತ್ತಿನಲ್ಲಿ ಪ್ರಭಾವ ಸಾಧಿಸಿತು. ಗೋಪಿಯನ್ನು ಕೆಲವರು ಪ್ರಭಾವಿ ರೌಡಿ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಆತನನ್ನು ಭಯದ ಮೂಲಕ ತನ್ನ ಪ್ರಭಾವವನ್ನು ಸ್ಥಾಪಿಸಿದ ವ್ಯಕ್ತಿ… Read more: ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆ
- Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆಸೀರೀಸ್ 3: ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ ಭಾರತದ ತುದಿಯಲ್ಲಿ ಆರಂಭವಾದ ಕನಸು ನಾವು ಜೀವನದಲ್ಲಿ ಅನೇಕ ಪ್ರವಾಸಗಳನ್ನು ಮಾಡಿರುತ್ತೇವೆ. ಕೆಲವೊಮ್ಮೆ ಸ್ನೇಹಿತರ ಜೊತೆ, ಕೆಲವೊಮ್ಮೆ ಕುಟುಂಬದ ಜೊತೆ, ಮತ್ತೆ ಕೆಲವೊಮ್ಮೆ ಕೆಲಸದ ಕಾರಣದಿಂದ. ಆದರೆ ಕೆಲವು ಪ್ರಯಾಣಗಳು ಮಾತ್ರ ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಉದ್ದೇಶದಿಂದ ಆರಂಭವಾಗುತ್ತವೆ. ನನ್ನ ಈ ಭಾರತದ ಪಯಣವೂ ಅಂತಹದ್ದೇ ಒಂದು ಪ್ರಯತ್ನ. ಭಾರತದ ಸಂಸ್ಕೃತಿ, ಜನಜೀವನ, ಆಹಾರ ಪದ್ಧತಿ, ಜಾನಪದ ಪರಂಪರೆ ಮತ್ತು ಸಾಮಾನ್ಯ… Read more: Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ
- Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣಕೊರಂಗು ಕೃಷ್ಣ: ಜಯರಾಜ್ ಸಾಮ್ರಾಜ್ಯದ ನಿಷ್ಠಾವಂತ ಯೋಧನ ಕಥೆ ಬೆಂಗಳೂರು ಇಂದು ಐಟಿ ನಗರವಾಗಿ ವಿಶ್ವದ ಗಮನ ಸೆಳೆದಿದ್ದರೂ, 1970 ಮತ್ತು 1980ರ ದಶಕಗಳಲ್ಲಿ ನಗರವು ಅಂಡರ್ವರ್ಡ್ ಚಟುವಟಿಕೆಗಳಿಂದಲೂ ಸಾಕಷ್ಟು ಸುದ್ದಿಯಲ್ಲಿತ್ತು. ಆ ಕಾಲಘಟ್ಟದಲ್ಲಿ ಕೊತ್ವಾಲ್ ರಾಮಚಂದ್ರ, ಎಂ.ಪಿ. ಜಯರಾಜ್, ಮುತ್ತಪ್ಪ ರೈ ಮೊದಲಾದ ಹೆಸರುಗಳು ಹೆಚ್ಚು ಪ್ರಸಿದ್ಧಿಯಾಗಿದ್ದರೆ, ಕೆಲವು ವ್ಯಕ್ತಿಗಳು ಹಿನ್ನೆಲೆಯಲ್ಲೇ ಉಳಿದಿದ್ದರು. ಅಂತಹವರಲ್ಲಿ ಪ್ರಮುಖ ಹೆಸರು ಕೊರಂಗು ಕೃಷ್ಣ. ಭೂಗತ ಲೋಕದ ಇತಿಹಾಸದಲ್ಲಿ ಕೊರಂಗು ಕೃಷ್ಣ ಅವರನ್ನು ಧೈರ್ಯಶಾಲಿ, ನಿಷ್ಠಾವಂತ ಹಾಗೂ ಹೋರಾಟಗಾರ ವ್ಯಕ್ತಿಯಾಗಿ… Read more: Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣ
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



