ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆನವದುರ್ಗೆಯರ 9 ಅವತಾರಗಳ ಕಥೆ: ಶಕ್ತಿಯ ಒಂಬತ್ತು ರೂಪಗಳ ಮಹತ್ವ ನವದುರ್ಗೆ ಎಂದರೇನು? ನವರಾತ್ರಿ ಹಬ್ಬದ ಸಂದರ್ಭದಲ್ಲಿ ದುರ್ಗಾದೇವಿಯನ್ನು ಒಂಬತ್ತು ವಿಭಿನ್ನ ರೂಪಗಳಲ್ಲಿ ಆರಾಧಿಸುವ ಸಂಪ್ರದಾಯವನ್ನು ನವದುರ್ಗೆಯರ ಆರಾಧನೆ ಎಂದು ಕರೆಯಲಾಗುತ್ತದೆ. ದುಷ್ಟಶಕ್ತಿಯ ವಿರುದ್ಧ ಧರ್ಮದ ವಿಜಯವನ್ನು ಪ್ರತಿನಿಧಿಸುವ ಈ ಒಂಬತ್ತು ರೂಪಗಳು ಶಕ್ತಿ, ಜ್ಞಾನ, ಧೈರ್ಯ, ಕರುಣೆ ಮತ್ತು ವಿಜಯದ ವಿಭಿನ್ನ ಸಂಕೇತಗಳಾಗಿ ಪರಿಗಣಿಸಲ್ಪಡುತ್ತವೆ. ನವರಾತ್ರಿಯ ಪ್ರತಿದಿನವೂ ದೇವಿಯ ಒಂದೊಂದು ರೂಪವನ್ನು ಪೂಜಿಸಲಾಗುತ್ತದೆ. ಈ ಒಂಬತ್ತು ರೂಪಗಳ ಕಥೆ ಪೌರಾಣಿಕ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿದೆ.… Read more: Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆ
- Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆಹಂಪಿ – ವಿಜಯನಗರ ಸಾಮ್ರಾಜ್ಯದ ವೈಭವ ತುಂಗಭದ್ರಾ ನದಿಯ ತೀರದಲ್ಲಿ ಹರಡಿಕೊಂಡಿರುವ ಬಂಡೆಗಳ ಬೆಟ್ಟಗಳು, ಭವ್ಯ ದೇವಾಲಯಗಳು, ಅರಮನೆಗಳ ಅವಶೇಷಗಳು ಮತ್ತು ಶಿಲ್ಪಕಲೆಯ ಅದ್ಭುತ ಲೋಕ—ಇವೆಲ್ಲವೂ ಸೇರಿ ರೂಪುಗೊಂಡಿರುವ ಐತಿಹಾಸಿಕ ತಾಣವೇ ಹಂಪಿ. ಇಂದು ಅವಶೇಷಗಳ ನಗರವಾಗಿ ಕಾಣುವ ಹಂಪಿ, ಒಂದು ಕಾಲದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಸಾಮ್ರಾಜ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 14ನೇ ಶತಮಾನದಲ್ಲಿ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಬೆಳವಣಿಗೆಯಲ್ಲಿ… Read more: Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆ
- The Untold Story of Mysuru Dasara – ಮೈಸೂರು ದಸರಾದ ಹಿಂದಿನ ರಹಸ್ಯವೇನು?ಮೈಸೂರು ದಸರಾ ಇತಿಹಾಸ – 400 ವರ್ಷಗಳ ಹಿಂದಿನ ಕಥೆ ಮೈಸೂರು ದಸರಾ ಎಂದರೆ ಕೇವಲ ಒಂದು ಹಬ್ಬವಲ್ಲ; ಇದು ಕರ್ನಾಟಕದ ರಾಜ ವೈಭವ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಐತಿಹಾಸಿಕ ಆಚರಣೆ. ಮೈಸೂರಿನ ಅರಮನೆ, ಅಂಬಾರಿ ಹೊತ್ತ ಆನೆಗಳು, ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಲಕ್ಷಾಂತರ ಜನರ ಸಂಭ್ರಮ—ಇವೆಲ್ಲವೂ ಸೇರಿ ದಸರಾವನ್ನು ವಿಶಿಷ್ಟವಾಗಿಸುತ್ತವೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ, ಕಾಲ ಬದಲಾದರೂ ತನ್ನ ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡಿದೆ. ಮೈಸೂರು ದಸರಾ ಆರಂಭವಾದದ್ದು… Read more: The Untold Story of Mysuru Dasara – ಮೈಸೂರು ದಸರಾದ ಹಿಂದಿನ ರಹಸ್ಯವೇನು?
- Kuvempu: The Voice of Universal Humanity – ಕುವೆಂಪು ಅವರ ಜೀವನಚರಿತ್ರೆ |Biographyಕುವೆಂಪು – ಕರ್ನಾಟಕದ ರಾಷ್ಟ್ರಕವಿ: ಕನ್ನಡ ಸಾಹಿತ್ಯದ ಮಹಾನ್ ಚೇತನ “ವಿಶ್ವಮಾನವ” ಎಂಬ ವಿಶಾಲ ಚಿಂತನೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿಸಿದ ಮಹಾನ್ ಕವಿ ಕುವೆಂಪು. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಅವರು, ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಸಾಹಿತ್ಯದಲ್ಲಿ ಪ್ರಕೃತಿ, ಮಾನವೀಯತೆ, ಸಮಾನತೆ, ಸ್ವಾಭಿಮಾನ ಮತ್ತು ವಿಶ್ವಭಾತೃತ್ವದ ಆಶಯಗಳು ಗಟ್ಟಿಯಾಗಿ ಮೂಡಿಬಂದಿವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿದ… Read more: Kuvempu: The Voice of Universal Humanity – ಕುವೆಂಪು ಅವರ ಜೀವನಚರಿತ್ರೆ |Biography
- The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biographyಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ: ಸಂವಿಧಾನ ಶಿಲ್ಪಿಯ ಹೋರಾಟದ ಪಯಣ ಭಾರತದ ಸಾಮಾಜಿಕ, ರಾಜಕೀಯ ಮತ್ತು ಕಾನೂನು ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಪ್ರಮುಖರು. ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಮಾನವ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಪ್ರೇರಣೆಯಾಗಿದೆ. ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಅವರು ವಹಿಸಿದ ಮಹತ್ವದ ಪಾತ್ರದಿಂದಾಗಿ ಅವರನ್ನು ಸಾಮಾನ್ಯವಾಗಿ ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗುತ್ತದೆ. ಬಾಲ್ಯ ಮತ್ತು ಕುಟುಂಬ ಡಾ. ಬಿ.ಆರ್.… Read more: The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



