ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.
ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- Rohit Sharma ICC World Cup Records – ರೋಹಿತ್ ಶರ್ಮಾ ವಿಶ್ವ ಕಪ್ ಇನ್ನಿಂಗ್ಸ್ನಲ್ಲಿ ಎಲ್ಲಾ ದಾಖಲೆಗಳುರೋಹಿತ್ ಶರ್ಮಾ ವಿಶ್ವ ಕಪ್ ಇನ್ನಿಂಗ್ಸ್ನಲ್ಲಿ ಎಲ್ಲಾ ದಾಖಲೆಗಳು ಕ್ರಿಕೆಟ್ ವಿಶ್ವಕಪ್ನಲ್ಲಿ ಇಂದು ರೋಹಿತ್ ಶರ್ಮಾ ಅವರ ಮುಂದೆ ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆರಾಮದಾಯಕ ಗೆಲುವಿಗೆ ಕಾರಣರಾದ ಕಾರಣ ಸ್ಟ್ಯಾಂಡಿಂಗ್ ರೆಕಾರ್ಡ್ಗಳು ಎಂದಿಗೂ ಅವಕಾಶವಾಗಲಿಲ್ಲ. ರೋಹಿತ್ ಕೇವಲ 84 ಎಸೆತಗಳಲ್ಲಿ 131 ರನ್ ಸಿಡಿಸಿದಾಗ ಅವರ ತಂಡವು ಅಫ್ಘಾನಿಸ್ತಾನದ 272 ರನ್ಗಳನ್ನು ದಾಟಿತು, ಅಂತಿಮವಾಗಿ 90 ಎಸೆತಗಳು ಬಾಕಿ ಇರುವಂತೆಯೇ ಗೆದ್ದಿತು. Read this – RCB May win this Time; IPL 2023 E sala… Read more: Rohit Sharma ICC World Cup Records – ರೋಹಿತ್ ಶರ್ಮಾ ವಿಶ್ವ ಕಪ್ ಇನ್ನಿಂಗ್ಸ್ನಲ್ಲಿ ಎಲ್ಲಾ ದಾಖಲೆಗಳು
- This is the Concept of Kantara 2 – ಕಾಂತಾರ 2; ಇದೇ ಪೂರ್ತಿ ಕಥೆThis is the Concept of Kantara 2 – ಕಾಂತಾರ 2; ಇದೇ ಪೂರ್ತಿ ಕಥೆ ಯುಗಾದಿ ಹಬ್ಬದಂದು ಕಾಂತಾರ 2 ಚಿತ್ರದ ನಿರ್ಮಾಪಕರು ಚಿತ್ರದ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಂಬಾಳೆ ಚಿತ್ರಗಳು ಅಪ್ಡೇಟ್ ಹಂಚಿಕೊಂಡಿವೆ. “ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, #ಕಾಂತಾರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮಗೆ ತರಲು ನಾವು… Read more: This is the Concept of Kantara 2 – ಕಾಂತಾರ 2; ಇದೇ ಪೂರ್ತಿ ಕಥೆ
- Januma Needuthale Namma Thayi song lyrics in Kannada – ಜನುಮ ನೀಡುತಾಳೆಹಾಡು: ಜನುಮ ನೀಡುತ್ತಾಳೆ ನಮ್ಮ ತಾಯಿ ಚಿತ್ರ: ಬೇವು ಬೆಲ್ಲ (೧೯೯೩) ನಿರ್ದೇಶಕ: ಎಸ. ನಾರಾಯಣ್ ನಿರ್ಮಾಪಕರು: ಜೆ. ಗಿರಿಜಾ ಸಂಗೀತ: ಹಂಸಲೇಖ Januma Needuthale song lyrics in Kannada ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ ಮಾತು ನೀಡುತ್ತಾಳೆ ಕನ್ನಡ ತಾಯಿ ಪಾಪ ಕಳೆಯುತ್ತಾಳೆ ಕಾವೇರಿ ತಾಯಿ ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ ಮಾತು ನೀಡುತ್ತಾಳೆ ಕನ್ನಡ ತಾಯಿ ಪಾಪ ಕಳೆಯುತ್ತಾಳೆ ಕಾವೇರಿ ತಾಯಿ… Read more: Januma Needuthale Namma Thayi song lyrics in Kannada – ಜನುಮ ನೀಡುತಾಳೆ
- Powerful Ganesh mantras – Collection of Ganesh Stotram – ಶಕ್ತಿಯುತ ಗಣೇಶ ಮಂತ್ರಗಳು – ಗಣೇಶ ಸ್ತೋತ್ರದ ಸಂಗ್ರಹಶಕ್ತಿಯುತ ಗಣೇಶ ಮಂತ್ರಗಳು – ಗಣೇಶ ಸ್ತೋತ್ರದ ಸಂಗ್ರಹ ಅಡೆತಡೆಗಳನ್ನು ಹೋಗಲಾಡಿಸುವವನು, ಕಲೆ ಮತ್ತು ವಿಜ್ಞಾನಗಳ ಪೋಷಕ ಮತ್ತು ಬುದ್ಧಿ ಮತ್ತು ಬುದ್ಧಿವಂತಿಕೆಯ ‘ದೇವ’ ಎಂದು ವ್ಯಾಪಕವಾಗಿ ಪೂಜಿಸಲ್ಪಟ್ಟ, ಭಗವಾನ್ ಗಣೇಶ (ಗಣಪತಿ ಮತ್ತು ವಿನಾಯಕ ಎಂದೂ ಕರೆಯುತ್ತಾರೆ) ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಪೂಜಿಸುವ ದೇವತೆಗಳಲ್ಲಿ ಒಬ್ಬರು. ಪ್ರಾರಂಭದ ದೇವರಾಗಿ, ಆಚರಣೆಗಳು ಮತ್ತು ಸಮಾರಂಭಗಳ ಪ್ರಾರಂಭದಲ್ಲಿ ಅವರನ್ನು ಗೌರವಿಸಲಾಗುತ್ತದೆ. ಅವರು ಶಿವ ಮತ್ತು ಪಾರ್ವತಿ ದೇವಿಯ ಮಗ ಮತ್ತು ಕಾರ್ತಿಕೇಯ, ಲಕ್ಷ್ಮಿ ಮತ್ತು… Read more: Powerful Ganesh mantras – Collection of Ganesh Stotram – ಶಕ್ತಿಯುತ ಗಣೇಶ ಮಂತ್ರಗಳು – ಗಣೇಶ ಸ್ತೋತ್ರದ ಸಂಗ್ರಹ
- The Story Behind Ganesh Chaturthi – ಗಣೇಶ ಚತುರ್ಥಿThe Story Behind Ganesh Chaturthi – ಗಣೇಶ ಚತುರ್ಥಿ ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಬ್ಬವು ಗಣೇಶನ ಜನ್ಮದಿನವನ್ನು ಸೂಚಿಸುತ್ತದೆ; ಜ್ಞಾನ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಪ್ರಭು. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ವಿನಾಯಕ ಚವಿತಿ ಎಂದೂ ಕರೆಯುತ್ತಾರೆ. ಈ ದಿನವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಆಚರಿಸಲಾಗುತ್ತದೆ, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. Read Here – Ekadantaya Vakratundaya Gauri… Read more: The Story Behind Ganesh Chaturthi – ಗಣೇಶ ಚತುರ್ಥಿ