HomeNewsCultureಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 1

ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 1

ಮೊದಲಿಗೆ ಯಾರು ಆ ಮಹಾ ಗ್ರಂಥ ರಚಿಸಿದ್ದು ?

ವೇದ ವ್ಯಾಸರೊ .. ಗಣಪತಿಯವರೋ ..

ಸ್ಥಳ , ವ್ಯಕ್ತಿ , ಪರಿಚಯ ಎಳೆಯಾಗಿ ಬಿಚ್ಚಿಡುವ ಲೇಖಕರು ಯಾರೇ ಆದರೂ ಅವರು ಸೋಲ್ಪ ಸ್ಪೂರ್ತಿ ಗಾದರೂ ಸನ್ನಿವೇಶ ಗಳಾದರೂ ನಡೆದಿರಬೇಕು.

ಯುಧಿಷ್ಟಿರ – ಮಹಾ ಆಡಳಿತಗಾರ
ಭೀಮ – ಸಾವಿರ ಆನೆಯ ಬಲ
ಅರ್ಜುನ – ಧನಂಜಯ
ನಕುಲ – ಸಹಸ್ರ ಸೇನಾ ಸಮಾನತ
ಸಹದೇವ – ಸಕಲ ಶಾಸ್ತ್ರ ಕಾಲ ಜ್ಞಾನಿ


ಇನ್ನು ಬೀಷ್ಮ,ದ್ರೋಣ,ವಿದುರ.ಕರ್ಣರ ಬಗ್ಗೆ ತಿಳಿಯದವರಿಲ್ಲ !

ಕಥೆಯಾಗಲಿ, ಗ್ರಂಥವಾಗಲಿ ಕಾಲಘಟ್ಟ ಗಳಲ್ಲಿ ಬದಲಾಗುತ್ತದೆ ಹಾಗೆಯೇ ಈ ಮಾಹಾ ಗ್ರಂಥದಲ್ಲಿ ಆದ ಬದಲಾವಣೆ ಏನು ?!

ಇದು ಕೇವಲ ಪಾತ್ರ ಸೃಷ್ಟಿ ಅಲ್ಲ .. ಅದರೆ ನಿಜವಾಗಿ ನಡೆದ ಘಟನೆಗಳು ಸ್ಪೂರ್ತಿ ಇದ್ದೆ ಇರುತ್ತದೆ .. ಏನದು ?


ನಿಮ್ಮ ಉತ್ತರ ತಿಳಿಸಿ …. ಮುಂದುವರಿದು

kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments